ವಕೀಲರಿಗೆ ಪಿ ಎಸ್ ಐ ಅನುಚಿತ ವರ್ತನೆ ತಾಲೂಕಾ ವಕೀಲರ ಸಂಘ ನಗರ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ !

ಸಿಂಧನೂರು ನಗರ ಪಿ ಎಸ್ ಐ ಸೌಮ್ಯ ಅವರು ವಕೀಲರು ಸಂಘ ಸದ್ಯಸರು ಶರಣಬಸವ ಅವರು ಒಂದು ಪ್ರಕರಣ ಸಂಬಂಧ ನಗರ ಪೊಲೀಸ್ ಠಾಣೆಗೆ ತೆರಳಿದ ಸಂದರ್ಭದಲ್ಲಿ ನಗರ ಪಿ ಎಸ್ ಐ ಅವರು ವಕೀಲರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ತಾಲ್ಲೂಕಿನ ವಕೀಲರು ಸಂಘ ಎಲ್ಲಾ ವಕೀಲರು ಅವರು ವಿರುದ್ಧ ದಾಖಲು ಕೂಡಲೇ ಪ್ರಕಾರಣ ದಾಖಲಿಸುವಂತೆ ಠಾಣೆ ಮುಂಭಾಗದಲ್ಲಿ ಅವರ ವಿರುದ್ಧ ಕ್ರಮ ಪ್ರತಿಭಟನೆ ನೆಡಸಿ ಕ್ರಮ ಕೈಗೊಳ್ಳುವಂತೆ ಒತ್ತಾತಿಯಿಸಿದರು.ಇದರ ಸಂಬಂಧ ಡಿ ವೈ ಎಸ್ ಪಿ ವೆಂಕಟಪ್ಪ ನಾಯಕ್ ರವರು ಮೇಲಾಧಿಕಾರಿಗಳ ಗಮಕ್ಕೆ ತಂದು ಪ್ರಕಾರಣ ದಾಖಲು ಮಾಡುತೇವೆ ಎಂದು ವಕೀಲರಿಗೆ ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕುಡಚಿ-ಜಮಖಂಡಿ ರಸ್ತೆ ತಡೆಹಿಡಿದು ನೆರೆ ಸಂತ್ರಸ್ತರು ಪ್ರತಿಭಟನೆ!

Fri Dec 9 , 2022
ನೆರೆ ಸಂತ್ರಸ್ತರಿಗೆ ನಿವೇಶನ ಹಕ್ಕು ಪತ್ರ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ.ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ನೆರೆ ಸಂತ್ರಸ್ತರ ಪ್ರತಿಭಟನೆ..ಕಳೆದ ಹದಿನೈದು ವರ್ಷಗಳಿಂದ ಪುನರ್ವಸತಿ ಕೇಂದ್ರದಲ್ಲಿ ಅಭಿವೃದ್ಧಿಗೆ ಪಡಿಸಲಿಲ್ಲೆಂದು ಧರಣಿ.ಕುಡಚಿ – ಜಮಖಂಡಿ ರಸ್ತೆಗೆ ಹೊಂದಿಕೊಂಡಿರುವ ಕಾಲೋನಿ ನಿರಾಶ್ರಿತರು.410 ನಿವೇಶನ ಪೈಕಿ 72 ನಿವೇಶನ ಹಕ್ಕು ಪತ್ರ ವಿತರಣೆ ಮಾಡಲಾಗಿದೆ.ಇನ್ನುಳಿದ 338 ನಿವೇಶನ ಹಕ್ಕು ಪತ್ರ ವಿತರಣೆ ಆಗ್ರಹ…ಹದಿನೈದು ವರ್ಷದಿಂದ ಸೂಕ್ತ ನೆಲೆ ಇಲ್ಲದೆ ಬಯಲಿನಲ್ಲಿ ಬದುಕುವ ಸ್ಥಿತಿ […]

Advertisement

Wordpress Social Share Plugin powered by Ultimatelysocial