ಸಿಂಧನೂರು ನಗರ ಪಿ ಎಸ್ ಐ ಸೌಮ್ಯ ಅವರು ವಕೀಲರು ಸಂಘ ಸದ್ಯಸರು ಶರಣಬಸವ ಅವರು ಒಂದು ಪ್ರಕರಣ ಸಂಬಂಧ ನಗರ ಪೊಲೀಸ್ ಠಾಣೆಗೆ ತೆರಳಿದ ಸಂದರ್ಭದಲ್ಲಿ ನಗರ ಪಿ ಎಸ್ ಐ ಅವರು ವಕೀಲರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ತಾಲ್ಲೂಕಿನ ವಕೀಲರು ಸಂಘ ಎಲ್ಲಾ ವಕೀಲರು ಅವರು ವಿರುದ್ಧ ದಾಖಲು ಕೂಡಲೇ ಪ್ರಕಾರಣ ದಾಖಲಿಸುವಂತೆ ಠಾಣೆ ಮುಂಭಾಗದಲ್ಲಿ ಅವರ ವಿರುದ್ಧ ಕ್ರಮ ಪ್ರತಿಭಟನೆ ನೆಡಸಿ ಕ್ರಮ ಕೈಗೊಳ್ಳುವಂತೆ ಒತ್ತಾತಿಯಿಸಿದರು.ಇದರ ಸಂಬಂಧ ಡಿ ವೈ ಎಸ್ ಪಿ ವೆಂಕಟಪ್ಪ ನಾಯಕ್ ರವರು ಮೇಲಾಧಿಕಾರಿಗಳ ಗಮಕ್ಕೆ ತಂದು ಪ್ರಕಾರಣ ದಾಖಲು ಮಾಡುತೇವೆ ಎಂದು ವಕೀಲರಿಗೆ ಹೇಳಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada