ರೆಡ್ಡಿ ಶ್ರೀರಾಮುಲು ಆಪ್ತತೆ ಬಗ್ಗೆ ಇಡೀ ನಾಡಿನ ಜನತೆಗೆ ಗೊತ್ತಿದೆ. ರಾಜಕೀಯವಾಘಿ ಅವರಿಬ್ಬರೂ ಎಷ್ಟು ಬಲಿಷ್ಠ ಸ್ಬೇಹಿತರು ಅನ್ನೋದಕ್ಕೆ 2008ರಲ್ಲಿ ಗಣಿನಾಡಿನಲ್ಲಿ ಕಮಲ ಅರಳಿಸಿದ್ದೇ ಸಾಕ್ಷಿ. ಬಿಜೆಪಿ ಗೆದ್ದು ಬರೋದಕ್ಕೆ ರೆಡ್ಡಿ ಬ್ರದರ್ಸ್ ಕಾರಣ ಅನ್ನೋದು ಗೊತ್ತಿರುವ ವಿಚಾರ. ಇಷ್ಟು ಆಪ್ತರಾಗಿದ್ದ ಈ ಇಬ್ಬರು ಪ್ರಾಣ ಸ್ನೇಹಿತರ ಮಧ್ಯೆ ಬಿರುಕು ಮೂಡಿದ್ಯಾ ಅನ್ನೋ ಪ್ರಶ್ನೆ ಮೂಡಿದೆ . ಇದಕ್ಕೆ ಬಲವಾದ ಸಾಕ್ಷಿ ಎಂದರೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಗಣಿ ಉದ್ಯಮಿ […]

Advertisement

Wordpress Social Share Plugin powered by Ultimatelysocial