ತನ್ನ ಜಮೀನಿನಲ್ಲಿನ ಕಬ್ಬಿನ ರೌದಿಗೆ ಬೆಂಕಿ ಹಚ್ಚಿದ್ದ ರೈತ ಹಾವೇರಿಯ ಕಬ್ಬಿನ ಹೊಲದಲ್ಲಿದ್ದ ರೌದಿ ಸುಡಲು ಹಾಕಿದ್ದ ಬೆಂಕಿ ಏಕಾಏಕಿ ಅದು ನಿಯಂತ್ರಣಕ್ಕೆ ಬಾರದ ಹಿನ್ನಲೆ ಪಕ್ಕದ ಜಮೀನಿನ ಬೆಳೆಗಳಿಗೆ ಬೆಂಕಿ ಹತ್ತಿದ್ದು ಆರಿಸಲು ಹೋಗಿ ಆಕಸ್ಮಿಕವಾಗಿ ಬೆಂಕಿಯಲ್ಲಿ ಬಿದ್ದ ಅನ್ನದಾತ ಕೈಕಾಲುಗಳ ಹಿಂಭಾಗ,ಬೆನ್ನಿಗೆ ತಲೆಗೆ,ಮೈಮೇಲೆಲ್ಲಾ ಬೆಂಕಿಬಿದ್ದು ಸಾವನ್ನಪ್ಪಿದ ರೈತ ಹಾವೇರಿ ತಾಲೂಕಿನ ಬೆಳವಿಗಿ ಗ್ರಾಮದಲ್ಲಿ ಘಟನೆ ನಡೆದಿದೆ,ನಿಂಗಪ್ಪ ಹಾದಿಮನಿ ಬೆಂಕಿಗಾಹುತಿಯಾದ ರೈತ.ಬೆಂಕಿಯ ಕೆನ್ನಾಲಿಗೆಗೆ ರೈತನ ದೇಹ ಸಂಪೂರ್ಣ ಸುಟ್ಟು […]