ಯುವಕ ನೇಣಿಗೆ ಶರಣಾಗಿರುವ ಘಟನೆ  ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಗ್ರಾಮದಲ್ಲಿ ನಡೆದಿದೆ.  ನಾಗೇಶ್ ಮೃತ ದುರ್ದೈವಿ, ಜೀವನದಲ್ಲಿ ಜಿಗುಪ್ಸೇಯಾಗಿ  ಮನೆಯಲ್ಲಿ ಯಾರು ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದರೆ. ನಂಗಲಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಸಿಬಿ ರಹಸ್ಯ ಕಾರ್ಯಾಚರಣೆಯಲ್ಲಿ ಹುಬ್ಬಳ್ಳಿಯ ಗೋಕುಲದ ವಿಮಾನ ನಿಲ್ದಾಣದ ಬಳಿ ಡ್ರಗ್ ಪೆಡ್ಲರ್ ಅಜಯ್ ರಾಮ್ ಮತ್ತು ವೆಂಕಟೇಶ್ ರಾವ್ ಹಾಗು ಉದ್ಯಮಿ ಪುತ್ರಿ ಶಿಮ್ರಾನ್ ಜಿತ್ ಕೌರ್ ರನ್ನು ಬಂಧನ ಮಾಡಲಾಗಿದೆ.   ಹುಬ್ಬಳ್ಳಿಯ ಪ್ರತಿಷ್ಟಿತ ಹೋಟೆಲ್ ಉದ್ಯಮಿಯ ಪುತ್ರಿ ಡ್ರಗ್ ಖರೀದಿಸುವಾಗ ರೆಡ್ ಹ್ಯಾಂಡ್ ಆಗಿ ಹುಬ್ಬಳ್ಳಿ ಮತ್ತು ಧಾರವಾಡದ ಸಿಸಿಬಿ ಪೊಲೀಸರಿಗೆ ಸಿಕ್ಕಿಹಾಕಿಕೊಂಡಿದ್ದಾರೆ. ಸಿಸಿಬಿ ರಹಸ್ಯ ಕಾರ್ಯಾಚರಣೆಯಲ್ಲಿ ಹುಬ್ಬಳ್ಳಿಯ ಗೋಕುಲದ ವಿಮಾನ ನಿಲ್ದಾಣದ ಬಳಿ ಡ್ರಗ್ […]

ಜಗತ್ತಿನಲ್ಲಿ ಅನ್ನದಾನ, ರಕ್ತದಾನ, ನೇತ್ರದಾನ ಮುಖ್ಯವಾಗಿವಿಯೋ ನೀರಿನ ಧಾನ ಶ್ರೇಷ್ಠಧಾನ , ನೀರಿನ ಧಾನ ಅದಕ್ಕೆ ಜೀವಜಲ ಅನ್ನೋದೋ ಈ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಪ್ರಾಣಿ ಪಕ್ಷಿಗಳಿಗೂ ನೀರು ಅತ್ಯಾಮೂಲ್ಯವಾದದ್ದು. ಇಂತಹ ಮಹಾನ ಕಾರ್ಯವನ್ನು ಇಲಕಲ್ಲ ನಗರದಲ್ಲಿ ಕೈ ಗೊಂಡ ಬೀದಿ ಬದಿ ವ್ಯಾಪಾರಿ ಸಮೀತಿ , ಇವರಿಗೆ ನಮ್ಮ ಇಲಕಲ್ಲ ಜನತೆಯ ಪರವಾಗಿ ಅಭಿನಂದನೆಗಳು.   ಬೀದಿ ಬದಿ ವ್ಯಾಪಾರಿ ಸಮೀತಿಯವರು ಮಾಡಿರುವು ಕಾರ್ಯವನ್ನು ನೋಡಿ ಇಲಕಲ್ಲ […]

  ಲಿಂಗಸಗೂರು  ಶಾಸಕರದ ಡಿ. ಎಸ್ ಹೂಲಗೇರಿರವರು ಇಂದು  ಕರ್ನಾಟಕ ರಾಜ್ಯ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಹಾಗೂ ರಾಯಚೂರು ಜಿಲ್ಲೆ ಉಸ್ತುವಾರಿ ಸಚಿವರನ್ನು ಭೇಟಿಯಾದರು, ಲಿಂಗಸಗೂರು ಪಟ್ಟಣಕ್ಕೆ RTO ಕಚೇರಿ ಮಂಜೂರು ಮಾಡಬೇಕು,  ಹಾಗೂ ಹಟ್ಟಿ ಚಿನ್ನದ ಗಣಿ ಕಂಪನಿಯ ಹೆಸರನ್ನು ಯಾವುದೇ ಕಾರಣಕ್ಕೆ ಬದಲಾವಣೆ ಮಾಡದಂತೆ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಮನವಿ ಮಾಡಿಕೊಂಡರು.  

Advertisement

Wordpress Social Share Plugin powered by Ultimatelysocial