ಮೋದಿ ಚಿಲ್ಲರೆ ಅಲ್ಲ ಚಿನ್ನದ ಗಟ್ಟಿ…! ಮೋದಿ ಚಿಲ್ಲರೆ ಮನುಷ್ಯ ಅಲ್ಲ ಅವರೊಬ್ಬ ಹಚ್ಚಿದ ಗಟ್ಟಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ ಹೇಳಿದರು. ಸೋಮವಾರ ಮಾತನಾಡಿದ ಕಾಂಗ್ರೆಸ್ ನ ಖರ್ಗೆ ಮೋದಿಯವರ ಬಗ್ಗೆ ಬಾಯಿತಪ್ಪಿ ಚಿಲ್ಲರೆ ಮನುಷ್ಯ ಎಂದು ಮಾತನಾಡಿದರೆ ಕ್ಷಮೆಯಾಚಿಸಲಿ ಇಲ್ಲದಿದ್ದರೆ ಮೋದಿ ಚಿಲ್ಲರೆ ಬಗ್ಗೆ ಕರೆಗೆ ವಿವರಣೆ ಕೊಟ್ಟರೆ ಹೊರ ಗೌರವ ಹೆಚ್ಚುತ್ತದೆ ಎಂದು ಆಗ್ರಹಿಸಿದರು. ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲಿ ಪಂಜಾಬ್ ನಲ್ಲಿ ಕಾಂಗ್ರೆಸ್ […]

Advertisement

Wordpress Social Share Plugin powered by Ultimatelysocial