ಮೋದಿ ಚಿಲ್ಲರೆ ಅಲ್ಲ ಚಿನ್ನದ ಗಟ್ಟಿ…!

ಮೋದಿ ಚಿಲ್ಲರೆ ಅಲ್ಲ ಚಿನ್ನದ ಗಟ್ಟಿ…!

ಮೋದಿ ಚಿಲ್ಲರೆ ಮನುಷ್ಯ ಅಲ್ಲ ಅವರೊಬ್ಬ ಹಚ್ಚಿದ ಗಟ್ಟಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ ಹೇಳಿದರು. ಸೋಮವಾರ ಮಾತನಾಡಿದ ಕಾಂಗ್ರೆಸ್ ನ ಖರ್ಗೆ ಮೋದಿಯವರ ಬಗ್ಗೆ ಬಾಯಿತಪ್ಪಿ ಚಿಲ್ಲರೆ ಮನುಷ್ಯ ಎಂದು ಮಾತನಾಡಿದರೆ ಕ್ಷಮೆಯಾಚಿಸಲಿ ಇಲ್ಲದಿದ್ದರೆ ಮೋದಿ ಚಿಲ್ಲರೆ ಬಗ್ಗೆ ಕರೆಗೆ ವಿವರಣೆ ಕೊಟ್ಟರೆ ಹೊರ ಗೌರವ ಹೆಚ್ಚುತ್ತದೆ ಎಂದು ಆಗ್ರಹಿಸಿದರು.

ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲಿ

ಪಂಜಾಬ್ ನಲ್ಲಿ ಕಾಂಗ್ರೆಸ್ ನೆಲಕಚ್ಚಿದ ದೇಶದಲ್ಲಿ ಕಾಂಗ್ರೆಸ್ ಪಕ್ಷ ಪೀಸ್ ಪೀಸ್ ಆಗಿದೆ ಕಾಂಗ್ರೆಸ್ ಮೊದಲು ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಕೆಲಸ ಮಾಡಲಿ ಈ ಹಿಂದೆ ಮಾಡಿದ ಕೆಲಸಗಳ ಬಗ್ಗೆ ಮೊದಲು ಕಾಂಗ್ರೆಸ್ ಪಟ್ಟಿ ಕೊಡಲಿ ನಂತರ ನಾವು ಕೊಡುತ್ತೇವೆ ಎಂದು ಕುಟುಕಿದರು.

Please follow and like us:

Leave a Reply

Your email address will not be published. Required fields are marked *

Next Post

ಬಿಗ್ ಬಾಸ್‌ ಪ್ರಥಮ್‌ ಈಗ ಬೀದಿಗೆ..?

Tue Oct 5 , 2021
ಬಿಗ್ ಬಾಸ್‌ ಪ್ರಥಮ್‌ ಈಗ ಬೀದಿಗೆ..? ನಟ ಪ್ರಥಮ್ ನಟ ಅನ್ನೋದಕ್ಕಿಂತ ಬಿಗ್ ಬಾಸ್ ಪ್ರಥಮ್ ಅಥವಾ ಒಳ್ಳೆ ಹುಡುಗ ಪ್ರಥಮ್ ಎಂದೇ ಬಹಳ ಖ್ಯಾತಿ ಗಳಿಸಿದ್ದ ಬಿಗ್ ಬಾಸ್ ವಿಜೇತ ಪ್ರಥಮ್ ಅವರು ಸಧ್ಯ ತಾವು ಕಷ್ಟ ಪಟ್ಟು ದುಡಿದದ್ದನ್ನೆಲ್ಲಾ ಕಳೆದುಕೊಂಡು ಬೇಸರ ವ್ಯಕ್ತ ಪಡಿಸಿದ್ದಾರೆ.. ಹೌದು ಅದರಲ್ಲೂ ತಾವು ಮಾಡಿದ ಆ ಒಂದು ಸಣ್ಣ ತಪ್ಪಿನಿಂದಾಗಿಯೇ ಇಂದು ಇಂತಹ ಸ್ಥಿತಿ ಬಂದಿದೆ ಎಂದು ಖುದ್ದು ಪ್ರಥಮ್ ಅವರೇ […]

Advertisement

Wordpress Social Share Plugin powered by Ultimatelysocial