ಮೈಸೂರಿನಲ್ಲಿ ದೇವರ ಮನೆ ಸೇರಿದ್ದ ನಾಗರಹಾವಿನ ರಕ್ಷಣೆ. ಮೈಸೂರಿನ ಬೋಗಾದಿ ಬಡಾವಣೆಯಲ್ಲಿ ಘಟ‌ನೆ‌ ತೋಟದಾರ್ಯ ಅವರ ಮನೆಯಲ್ಲಿದ್ದ ನಾಗರಹಾವು‌. ದೇವರ ಮನೆಯಲ್ಲಿ ಹೆಡೆ ಎತ್ತಿ ಬುಸುಗುಡುತ್ತಾ ಕುಳಿತಿದ್ದ ನಾಗರಹಾವು. ಅಪರೂಪದ ಘಟನೆಗೆ ಸಾಕ್ಷಿಯಾದ ಘಟನೆ ಸ್ಥಳಕ್ಕೆ ಆಗಮಿಸಿದ ಉರುಗ ಸಂರಕ್ಷಕ ಸ್ನೇಕ್ ಶ್ಯಾಮ್‌ರಿಂದ ರಕ್ಷಣೆ‌‌. ಶ್ರದ್ದಾ ಭಕ್ತಿಯಿಂದ ಹಾವನ್ನು ಬೀಳ್ಕೊಟ್ಟ ಮನೆಯವರು. ನಾಗರಹಾವು ಸಂರಕ್ಷಿಸಿದ ನಂತರವೂ ಆತಂಕದಲ್ಲೇ ಇದ್ದ ಮನೆಯವರು. ಇದನ್ನು ಓದಿ : ಮನೆ ಇಲ್ಲದವರಿಗೆ ನಿವೇಶನ ಒದಗಿಸಿಕೊಡಲು ಒತ್ತು. […]

ಅರಮನೆ ನಗರಿ ಮೈಸೂರು ಹಾಗೂ ಮಂಗಳೂರು ನಡುವೆ ಏರ್ ಇಂಡಿಯಾ ಅಲಯನ್ ಏರ್ ಸಂಸ್ಥೆಯ ವಿಮಾನ ಸೇವೆ ಆರಂಭವಾಗಲಿದೆ.ಡಿಸೆಂಬರ್ 10ರಿಂದ ಮೈಸೂರು-ಮಂಗಳೂರು ನಡುವೆ ವಿಮಾನ ಸೇವೆ ಆರಂಭವಾಗಲಿದ್ದು, ವಾರದ ನಾಲ್ಕು ದಿನ ವಿಮಾನ ಸೇವೆ ಲಭ್ಯವಾಗಲಿದೆ. ಅಂದರೆ ಬುಧವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ ವಿಮಾನ ಸೇವೆ ಇರಲಿದೆ.ಈ ಬಗ್ಗೆ ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕ ಮಂಜುನಾಥ್ ಮಾಹಿತಿ ನೀಡಿದ್ದಾರೆ ಇದನ್ನು ಓದಿ : ಬೆಂಗಳೂರು ತಂತ್ರಜ್ಞಾನ ಮೇಳ ಕಾರ್ಯಕ್ರಮ

Advertisement

Wordpress Social Share Plugin powered by Ultimatelysocial