ಹೊಸ ವರ್ಷಕ್ಕೆ ಬಂಡೀಪುರ ಪ್ರವಾಸಕ್ಕೆ ಹೋಗುವ ಪ್ರವಾಸಿಗರಿಗೆ ಅರಣ್ಯ ಇಲಾಖೆ ಶಾಕ್ ನೀಡಿದ್ದು, ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಡಿಸೆಂಬರ್ 31 ಹಾಗೂ ಜನವರಿ 1 ರಂದು ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶಕ್ಕೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ. ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಡಿಸೆಂಬರ್ 31 ಮತ್ತು ಜನವರಿ 1 ರಂದು ಪ್ರವಾಸಿಗರ ವಾಸ್ತವ್ಯವನ್ನು ನಿಷೇಧಿಸಲಾಗಿದೆ. ಕೊರೊನಾ ಮುನ್ನೆಚ್ಚರಿಕೆ ಕ್ರಮವಾಗಿ ಅರಣ್ಯ ಇಲಾಖೆ ಈ ಕ್ರಮ ಕೈಗೊಂಡಿದ್ದು, ಬಂಡೀಪುರದಲ್ಲಿ […]

ಹೊಸ ವರ್ಷದ ಸಂಭ್ರಮಕ್ಕೆ ಈ ಭಾರಿ ಬ್ರೇಕ್.ನೈಟ್ ಕರ್ಫೂ ಜಾರಿ ಬಗ್ಗೆ ಇಂದೇ ಅಂತಿಮ ನಿರ್ಧಾರ .ಡಿ.31 ರಾತ್ರಿ ನೈಟ್ ಕರ್ಫೂ ಜಾರಿ ಆಗಲೇಬೇಕು.ಆರೋಗ್ಯ ಇಲಾಖೆಯಿಂದ ಮಾಹಿತಿ.ಕೊರೊನಾ 2 ನೇ ಅಲೆ ತಡೆಯಲು ಕರ್ಫೂ ಜಾರಿ .ಡಿ 26 ರಿಂದ 1 ರ ವರೆಗೆ ಕರ್ಪೂ ಜಾರಿಮಾಡುವಂತೆ ಚರ್ಚೆ ಇದನ್ನು ಓದಿ:ಸಿಸಿಬಿ ಪೊಲೀಸರಿಂದ ಜಾಕೀರ್ ಬಂಧನ

Advertisement

Wordpress Social Share Plugin powered by Ultimatelysocial