ಕಂದಾಯ ಹಾಗೂ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನ ಕಸಬಾ  ಹೋಬಳಿ ಮಟ್ಟದಲ್ಲಿ  ಆಯೋಜಿಸಲಾಗಿತ್ತು. ಕೋಲಾರದ  ಶ್ರೀನಿವಾಸಪುರ  ತಾಲೂಕಿನ  ಕಸಬಾ  ಹೋಬಳಿಯಲ್ಲಿ   ಕಾರ್ಯಕ್ರಮಕ್ಕೆ  ಜಿಲ್ಲಾಧಿಕಾರಿ ಸತ್ಯಭಾಮ ಅವರು  ಚಾಲನೆ ನೀಡಿದರು.  ಈ  ಕಾರ್ಯಕ್ರಮದಲ್ಲಿ ಪಿಂಚಣಿ, ವೃದ್ದಾಪ್ಯ ವೇತನ, ಖಾತೆ ಬದಲಾವಣೆ ಸೇರಿಂದತೆ ಸಾಕಷ್ಟು ಅರ್ಜಿಗಳನ್ನ ಸ್ಥಳದಲ್ಲಿಯೇ ವಿಲೇವಾರಿ ಮಾಡಿದರು.  ನಾಗರಿಕರು ತಾಲ್ಲೂಕು ಕೇಂದ್ರಕ್ಕೆ  ಬರುವುದಕ್ಕೆ ಕಷ್ಟ ಎಂದು ಭಾವಿಸಿ ಹೋಬಳಿವಾರು ಕಂದಾಯ ಮತ್ತು ಪಿಂಚಣಿ ಆದಾಲತ್ ಮಾಡಲಾಗುತ್ತಿದೆ ಎಂದು ಹೇಳಿದರು.   ಈ […]

Advertisement

Wordpress Social Share Plugin powered by Ultimatelysocial