ಬೆಳಗಾವಿ ನಗರದಲ್ಲಿ ಪೊಲೀಸ್ ವ್ಯವಸ್ಥೆ, ಸರ್ಕಾರದ ವ್ಯವಸ್ಥೆ ಇದ್ದರೂ ಸಹ ಎಂಇಎಸ್ ಪುಂಡರು ಕರ್ನಾಟಕ ಸರ್ಕಾರದ ವಿರುದ್ಧ ಮಹಾಮೇಳ ಮಾಡಲು ಹೊರಟಿದ್ದರು ಇದರ ವಿರುದ್ಧ ಕನ್ನಡಿಗರು ಹೋರಾಟ ಮಾಡಿದರು ಆದರೆ ಕನ್ನಡಿಗರನ್ನು ಜೈಲಿಗೆ ಅಟ್ಟಿದ ಸರ್ಕಾರ ಕನ್ನಡಪರ ಹೋರಾಟಗಾರರಿಗೆ ಶಿಕ್ಷೆ ಆಗುವಂತೆ ಸರ್ಕಾರ ನಡೆದಿದೆ.ಆದರೆ ನಂತರದ ಬೆಳವಣಿಗೆಯಲ್ಲಿ ಎಂಇಎಸ್ ಪುಂಡರು ಸರ್ಕಾರಿ ವಾಹನ, ಪೊಲೀಸ್ ವಾಹನಕ್ಕೆ ಬೆಂಕಿ ಇಟ್ಟು, ಸಂಗೊಳ್ಳಿರಾಯಣ್ಣ ಪ್ರತಿಮೆಗೆ ಧ್ವಂಸ ಮಾಡಿ, ಕರ್ನಾಟಕದ ಭಾಗಗಳನ್ನು ತನ್ನದು ಎಂದು […]

ರಾಯಣ್ಣ ಪ್ರತಿಮೆಗೆ ಹಾನಿ ಮಾಡಿದ್ರೂ ನಿಮಗೆ ಏನೂ ಅನ್ನಿಸ್ತಿಲ್ವಾ ಎಂದು ಸಿಟಿ ರವಿ, ಶಶಿಕಲಾ ಜೊಲ್ಲೆ ವಿರುದ್ಧ ಕರವೇ ಪ್ರವೀಣ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ….ನಮ್ಮದು ಕನ್ನಡ ಪರ ಸರ್ಕಾರವ ಅನ್ನೊ ಅನುಮಾನ ಬರ್ತಿದೆ.ನಮ್ಮ ಕನ್ನಡ ಸಂಘಟನೆಗಳ ಕಾರ್ಯಕರ್ತರ ಮೇಲೆ 307 ಕೇಸ್ ಹಾಕಿದ್ದೀರಾ..25 ಎಂಪಿಗಳಿದ್ದೀರಿ ..ಏನ್ ಮಾಡ್ತಿದ್ದೀರಿ..ಬಿಜೆಪಿ ಸರ್ಕಾರ ಕನ್ನಡಿಗರ ಪರ ಇಲ್ಲದೇ ಎಂಇಎಸ್ ಪರ ಇದ್ದಂತೆ ಇದೆ..ಎಂಇಎಸ್ ನಮ್ಮ ಸರ್ಕಾರದ ಶವ ಯಾತ್ರೆ ಮಾಡಿದ್ರೂ ನಿಮಗೆ ಏನೂ ಅನ್ನಿಸ್ತಿಲ್ವಾ..ಬೆಂಗಳೂರಿನ […]

ಬೆಳಗಾವಿಯಲ್ಲಿ ಕಳೆದ ರಾತ್ರಿ ಪುಂಡರು ಪೊಲೀಸ್‌ ವಾಹನಗಳಿಗೆ ಹಾನಿ ಮಾಡಿ ಬೆಂಕಿ ಹಚ್ಚಿರುವ ಘಟನೆಯನ್ನ ಖಂಡನೀಯ ಕರ್ನಾಟಕ ಬಂದ್ ಮಾಡೋ ಬಗ್ಗೆ ತೀರ್ಮಾನ ಮಾಡ್ತಿವಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ  ಹೇಳಿದ್ದಾರೆ…ಎಲ್ಲಾ ಸಂಘಟನೆ ಒಂದಾಗ್ತಿವಿ, ಈ ಸರ್ಕಾರ ಕನ್ನಡ ಪರವಾಗಿಲ್ಲ,ನಾವೇ ಕನ್ನಡ ಧ್ರೋಹಿಗಳಿಗೆ ತಕ್ಕ ಪಾಠ ಕಲಿಸ್ತಿವಿ.ಕರ್ನಾಟಕದಲ್ಲಿ ಕನ್ನಡಪರವಾದ ಸರ್ಕಾರವಿದೆಯೋ ಅಥವಾ ಬೇರೆ ಸರ್ಕಾರ ಇದ್ರೋ ಗೊತ್ತಾಗ್ತಿಲ್ಲ.ನಮ್ಮ ಕನ್ನಡ ಸಂಘಟನೆಗಳ ಕಾರ್ಯಕರ್ತರು ಮಸಿ ಬಳಿದ್ರೇ 307 ಕೇಸ್ ಹಾಕ್ತಾರೆ.ಕಾಂಗ್ರೆಸ್ […]

Advertisement

Wordpress Social Share Plugin powered by Ultimatelysocial