ಇಂದು ಗಂಗಾವತಿಯಲ್ಲಿ ಜನಾರ್ಧನ್‌ ರೆಡ್ಡಿ ಅವರ ನೂತನ ಮನೆ ಪ್ರವೇಶ ಕಾರ್ಯಕ್ರಮ ನೆರವೇರಿತು. ತಮ್ಮ ಪತ್ನಿ ಲಕ್ಷ್ಮೀ ಅರುಣಾರಿಂದ ಗೃಹಪ್ರವೇಶ ಮಾಡಿದರು. ಗೃಹಪ್ರವೇಶ್ದಲ್ಲಿ 20ಕ್ಕೂ ಹೆಚ್ಚು ಅರ್ಚಕರು ಆಗಮಿಸಿದ್ದಾರೆ. ಅದ್ದೂರಿ ಪೂಜೆ ಮೂಲಕ ಗೃಹ ಪ್ರವೇಶ ಮಾಡಿದರು. ಆದರೆ ಗೃಹಪ್ರವೇಶಕ್ಕೆ ರೆಡ್ಡಿ ಗೈರುಹಾಜರಾಗಿದ್ದಾರೆ ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada  

ಟ್ರಾಫಿಕ್ ಸಿಗ್ನಲ್ ಸಮಯವನ್ನು ಉತ್ತಮಗೊಳಿಸುವ ಸಲುವಾಗಿ, ಗೂಗಲ್ ಬುಧವಾರ ಬೆಂಗಳೂರು ಟ್ರಾಫಿಕ್ ಪೊಲೀಸರೊಂದಿಗೆ ಒಪ್ಪಂದವನ್ನು ಘೋಷಿಸಿದೆ. “ಇದು ಸ್ಥಳೀಯ ಸಂಚಾರ ಪ್ರಾಧಿಕಾರವು ಪ್ರಮುಖ ಛೇದಕಗಳಲ್ಲಿ ರಸ್ತೆ ದಟ್ಟಣೆಯನ್ನು ನಿರ್ವಹಿಸಲು ಸಹಾಯ ಮಾಡುತ್ತಿದೆ ಮತ್ತು ಅಂತಿಮವಾಗಿ ನಗರದಾದ್ಯಂತ ಅಳೆಯುತ್ತದೆ. ಸ್ಥಳೀಯ ಟ್ರಾಫಿಕ್ ಅಧಿಕಾರಿಗಳ ಸಹಭಾಗಿತ್ವದಲ್ಲಿ ಗೂಗಲ್ ಇದನ್ನು ಕೋಲ್ಕತ್ತಾ ಮತ್ತು ಹೈದರಾಬಾದ್‌ಗೆ ಮತ್ತಷ್ಟು ವಿಸ್ತರಿಸಲಿದೆ” ಎಂದು ಕಂಪನಿಯ ಪತ್ರಿಕಾ ಪ್ರಕಟಣೆ ತಿಳಿಸಿದೆ. ಭಾರತದಲ್ಲಿ ಸ್ಟ್ರೀಟ್ ವ್ಯೂ ಅನುಭವದ ಚೊಚ್ಚಲ ಘೋಷಣೆಯ ಜೊತೆಗೆ, […]

ಬಹಳ ಸಮಯದ  ನಂತರ ಟಗರು ಪುಟ್ಟಿ ಮಾನ್ವಿತಾ ಶಿವ 143 ಚಿತ್ರದ ಮೂಲಕ ಬೆಳ್ಳಿತೆರೆ ಮೇಲೆ ಮಿಂಚೋದಕ್ಕೆ ರೆಡಿಯಾಗಿದ್ದಾರೆ. ಈ ಚಿತ್ರದ ಮೂಲಕ ಡಾ. ರಾಜಕುಮಾರ್‌ ಫ್ಯಾಮಿಲಿಯ ಮತ್ತೊಂದು ಕುಡಿ ಧಿರೇನ್‌ ಶಿವಾ   ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಚಿತ್ರದಲ್ಲಿ ಇವರಿಬ್ಬರ ಕೆಮೆಸ್ಟರಿ ಚೆನ್ನಾಗಿ ವರ್ಕೌಟ್‌ ಆಗಿದೆ ಅಂತ ಸಾಕಷ್ಟು ಜನರು ಹೇಳುತ್ತಿದ್ದಾರೆ ಇದಕ್ಕೆ ಕಾರಣ ರಿಲೀಸ್‌ ಆಗಿರುವಂತಹ ಒಂದು ಹಾಡು. ಮಳೆಹನಿಯೇ ಸಾಂಗ್‌ನಲ್ಲಿ ಮಾನ್ವಿತಾ ಹಾಗೂ ಧೀರೇನ್‌ ಹಸಿಬಿಸಿ ದೃಶ್ಯಗಳಲಿ […]

ಸುಪ್ರೀಂ ತೀರ್ಪು ಬರುವವರಿಗೂ ರಾಜ್ಯದಲ್ಲಿ ಹಿಜಾಬ್‌ ವಿವಾದ ಮುಗಿಯುವಂತೆ ಕಾಣಿಸುತ್ತಿಲ್ಲ. ಕೋರ್ಟ್‌ ಮಧ್ಯಂತರ ಆದೇಶವನ್ನ ಕೊಟ್ಟಿದ್ರೂ, ವಿದ್ಯಾರ್ಥಿನಿಯರು  ಹಿಜಾಬ್‌ ಬಿಟ್ಟು ತರಗತಿಗಳಿಗೆ ಹಾಜರಾಗೋದಕ್ಕೆ ತಯಾರಿಲ್ಲ. ಬಹುತೇಕ ಶಾಲಾ-ಕಾಲೇಜುಗಳಲ್ಲಿ ಆದೇಶಕ್ಕೆ ತಲೆಬಾಗಿ ಹೈಕೋರ್ಟ್‌ ಸೂಚನೆಯಂತೆ ಬುರ್ಖಾ ಹಿಜಾಬ್‌ನ್ನ ಬೇರೆ ಕೊಠಡಿಯಲ್ಲಿ ತೆಗೆದಿಟ್ಟು ಕ್ಲಾಸ್‌ಗಳಿಗೆ ಬರ್ತಾ ಇದ್ದರೆ ಇನ್ನು ಕೆಲವೊಂದಿಷ್ಟು ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಶಿಕ್ಷಣ ಬೇಕಾದ್ರೂ ಬಿಟ್ಟೇವು ಹಿಜಾಬ್‌ ಬಿಡಲ್ಲ ಎನ್ನುತ್ತಿದ್ದಾರೆ. ಇನ್ನು ಅನೇಕ ಪ್ರೌಢ ಶಾಲೆಯಲ್ಲಿ ಮಕ್ಕಳು ಪೂರ್ವಸಿದ್ಧತಾ ಪರೀಕ್ಷೇಗಳಿಗೂ ಹಾಜಾರಾಗಿಲ್ಲ. […]

ಇಂದು ಕಾಂಗ್ರೆಸ್‌ನ  ನೂರಾರು ಕಾರ್ಯಕರ್ತರು ಕೆ.ಎಸ್‌ ಈಶ್ವರಪ್ಪ ಮನೆಗೆ ಮುತ್ತಿಗೆ ಹಾಕಿ ಗಲಾಟೆ ಮಾಡಲು ಪ್ರಯತ್ನಿಸಿದ್ದಾರೆ. ಕೂಡಲೇ ಪೊಲೀಸ್‌ ಪಡೆ ಆಗಮಿಸಿ ಅವರನ್ನ ಬಂಧಿಸಿದೆ.  ನಿನ್ನೆ ಸದನದಲ್ಲಿ ಕೆ.ಎಸ್‌ ಈಶ್ವರಪ್ಪ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಮಧ್ಯೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಇಬ್ಬರೂ ಏಕವಚನದಲ್ಲಿಯೇ ಒಬ್ಬರನ್ನೊಬ್ಬರು ಬೈದಾಡಿಕೊಂಡರು.  ಈಶ್ವರಪ್ಪ ಒಬ್ಬ  ರಾಷ್ಟ್ರದ್ರೋಹಿ, ಎಂದು ಡಿಕೆಶಿ ಹೇಳಿದರೆ, ನಾನಲ್ಲ ರಾಷ್ಟ್ರದ್ರೋಹಿ ನೀನು. ಜೈಲಿಗೆ […]

  ಡಿಸೆಂಬರ್‌ನಲ್ಲಿ ಹೊಸ ಟೆಸ್ಟ್ ಉಪನಾಯಕರಾಗಿ ಹೆಸರಿಸಲ್ಪಟ್ಟ ನಂತರ, ಭಾರತದ ಹೊಸ ವೈಟ್-ಬಾಲ್ ನಾಯಕರೂ ಆಗಿರುವ ರೋಹಿತ್ ಶರ್ಮಾ ಅವರು ವಿರಾಟ್ ಕೊಹ್ಲಿಯನ್ನು ಹೊಸ ಟೆಸ್ಟ್ ನಾಯಕರನ್ನಾಗಿ ಮಾಡುವ ಮುಂಚೂಣಿಯಲ್ಲಿದ್ದಾರೆ. ಮತ್ತು ಶನಿವಾರ, ರೋಹಿತ್ ಭಾರತದ ಆಲ್-ಫಾರ್ಮ್ಯಾಟ್ ನಾಯಕನಾಗುವ ನಿರೀಕ್ಷೆಯನ್ನು ತೆರೆದರು. ಏಳು ವರ್ಷಗಳ ಕಾಲ ಭಾರತವನ್ನು ಮುನ್ನಡೆಸಿದ ನಂತರ, ಕೊಹ್ಲಿ ಕಳೆದ ತಿಂಗಳು ದಕ್ಷಿಣ ಆಫ್ರಿಕಾದಲ್ಲಿ ಭಾರತವು 2-1 ಟೆಸ್ಟ್ ಸರಣಿಯನ್ನು ಕಳೆದುಕೊಂಡ ಒಂದು ದಿನದ ನಂತರ ಪಾತ್ರದಿಂದ […]

ಪ್ರಪಂಚದಲ್ಲಿ ಒಂದಲ್ಲ‌ ಒಂದು ಬದಲಾವಣೆ ಆಗುತ್ತಲೇ ಬರತ್ತವೇ ಆದರೆ ನಾವು ಬದಲಾಣೆ ಹೊಂದಾಣಿಕೆ ಯಾಗಿ ಹೋಗುತ್ತೀವಿ ಅದೇ ರೀತಿ ನಮ್ಮ ಜೀವನದಲ್ಲಿ ನಡೆಯುವ ಘಟನೆಗಳು ತಕ್ಕಂತೆ ನಾವು ಬದಲಾವಣೆ ಯಾಗಬೇಕು…? ರಾಮಯಣ ಬರೆದವರು ಯಾರು ಅಂತಾ ಕೇಳಿದ್ರೇ ಒಬ್ಬ ಸಣ್ಣ ಮಗು ಕೂಡಾ ಹೇಳತ್ತು ವಾಲ್ಮೀಕಿ ಅಂತಾ ಆದರೆ ವಾಲ್ಮೀಕಿ ಅಂದ್ರೇ ಮೊದಲ ಅವಾಗಿನ ಕಳ್ಳನಾದ ರತ್ನಾಕರ, ಅವನ್ನು ಅವತ್ತು ರಾಮ ರಾಮ ಅಂತಾ ಜಪ್ಪ್ ಮಾಡಿ ಬದಲಾವಣೆಯಾಗಲಿಲ್ಲ ಅಂದ್ರೇ […]

ಚಿತ್ರದುರ್ಗದ ಹಿರಿಯೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿಕೆ, ಸಿಎಂ ಮನೆ ಬಳಿ ಕಾಂಗ್ರೆಸ್ ನಾಯಕರು ಧರಣಿ ನಡೆಸುವ ವಿಚಾರ.ಪರವಾನಿಗೆ ಪಡೆದು ಅವರು ಪ್ರತಿಭಟನೆ ಮಾಡಲಿ.ಯಾರ ಮನೆ ಬಳಿ, ಯಾವ ರೀತಿ ಬೇಕಾದರೂ ಪ್ರತಿಭಟಿಸಲು ಅವಾಕಾಶ ಇದೆ.ಯಾವ ಪುರುಷಾರ್ಥಕ್ಕೆ ಪ್ರತಿಭಟನೆ ಎಂಬುದು ತಿಳಿಸಲಿ.  ಅನುಮತಿ ಪಡೆದು ಕಾಂಗ್ರೆಸ್ ನವರು ಯಾರ ಮನೆ ಮುಂದೆ ಬೇಕಾದರೂ ಪ್ರತಿಭಟನೆ ಮಾಡಲಿ,ಕೈ ನಾಯಕರು ಹತಾಶೆಯಿಂದ ಈ ರೀತಿ ಮಾತನಾಡುತ್ತಿದ್ದಾರೆ.ಯಾವ ಪುರುಷಾರ್ಥಕ್ಕೆ ಪ್ರತಿಭಟನೆ ನಡೆಸುತ್ತಾರೆ.ಕೈ ನಾಯಕರು […]

ರಶ್ಮಿಕಾ ಮಂದಣ್ಣ ಈಗ ಗೆಲ್ಲುವ ಕುದುರೆ ಆಗಿದ್ದಾರೆ. ಅವರು ಮುಟ್ಟಿದ್ದೆಲ್ಲವೂ ಚಿನ್ನ ಆಗುತ್ತಿದೆ. ಹಾಗಾಗಿ ಅವರ ಜೊತೆ ಸಿನಿಮಾ ಮಾಡಲು ನಿರ್ಮಾಪಕರು ಮುಗಿಬೀಳುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಮಿಂಚಿದ ಬಳಿಕ ಅವರಿಗೆ ಬಾಲಿವುಡ್​ನಿಂದಲೂ ಆಫರ್‌ ಗಳು​ ಬಂದಿದೆ. ಅಮಿತಾಭ್​ ಬಚ್ಚನ್​ ಜೊತೆ ‘ಗುಡ್​ ಬೈ’ ಹಾಗೂ ಸಿದ್ದಾರ್ಥ್​ ಮಲ್ಹೋತ್ರ ಜೊತೆ ‘ಮಿಷನ್​ ಮಜ್ನು’ ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ ಮಾತ್ತು ಈಗಾಗಲೇ ತಿಳಿದಿರುವಂತೆ ‘ಪುಷ್ಪ’ ಚಿತ್ರದ ಎರಡನೇ ಪಾರ್ಟ್ ಸಿದ್ಧವಾಗುತ್ತಿದೆ. ಆ ಸಿನಿಮಾದಲ್ಲೂ […]

Advertisement

Wordpress Social Share Plugin powered by Ultimatelysocial