ನಾವೇ ಕನ್ನಡ ಧ್ರೋಹಿಗಳಿಗೆ ತಕ್ಕ ಪಾಠ ಕಲಿಸ್ತಿವಿ:ಎಂಇಎಸ್ ವಿರುದ್ಧ ಪ್ರವೀಣ್ ಶೆಟ್ಟಿ ಗುಡುಗು 

ಬೆಳಗಾವಿಯಲ್ಲಿ ಕಳೆದ ರಾತ್ರಿ ಪುಂಡರು ಪೊಲೀಸ್‌ ವಾಹನಗಳಿಗೆ ಹಾನಿ ಮಾಡಿ ಬೆಂಕಿ ಹಚ್ಚಿರುವ ಘಟನೆಯನ್ನ ಖಂಡನೀಯ ಕರ್ನಾಟಕ ಬಂದ್ ಮಾಡೋ ಬಗ್ಗೆ ತೀರ್ಮಾನ ಮಾಡ್ತಿವಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ  ಹೇಳಿದ್ದಾರೆ…ಎಲ್ಲಾ ಸಂಘಟನೆ ಒಂದಾಗ್ತಿವಿ, ಈ ಸರ್ಕಾರ ಕನ್ನಡ ಪರವಾಗಿಲ್ಲ,ನಾವೇ ಕನ್ನಡ ಧ್ರೋಹಿಗಳಿಗೆ ತಕ್ಕ ಪಾಠ ಕಲಿಸ್ತಿವಿ.ಕರ್ನಾಟಕದಲ್ಲಿ ಕನ್ನಡಪರವಾದ ಸರ್ಕಾರವಿದೆಯೋ ಅಥವಾ ಬೇರೆ ಸರ್ಕಾರ ಇದ್ರೋ ಗೊತ್ತಾಗ್ತಿಲ್ಲ.ನಮ್ಮ ಕನ್ನಡ ಸಂಘಟನೆಗಳ ಕಾರ್ಯಕರ್ತರು ಮಸಿ ಬಳಿದ್ರೇ 307 ಕೇಸ್ ಹಾಕ್ತಾರೆ.ಕಾಂಗ್ರೆಸ್ ಸಹ ಉದ್ಧವ್ ಠಾಕ್ರೆ ವಿರುದ್ಧ ಮಾತಾಡ್ತಿಲ್ಲ.ಬಿಜೆಪಿ ಸರ್ಕಾರ ಕನ್ನಡಿಗರ ಪರ ಇಲ್ಲದೇ ಎಂಇಎಸ್ ಪರ ಇದ್ದಂತೆ ಇದೆ.ಎಂಇಎಸ್ ನಮ್ಮ ಸರ್ಕಾರದ ಶವ ಯಾತ್ರೆ ಮಾಡುತ್ತಾರೆ.ಅದ್ರೇ ಅವರನ್ನ ಬಿಟ್ಟು ನಮ್ಮ ಕಾರ್ಯಕರ್ತರ ವಿರುದ್ಧ ಕೇಸ್ ಹಾಕ್ತಿದ್ದಾರೆ.ಸರ್ಕಾರ ಎಂಇಎಸ್ ಕಾರ್ಯಕರ್ತರನ್ನ ಒದ್ದು ಒಳಗೆ ಹಾಕಬೇಕು.ಎಂಇಎಸ್ ವಿರುದ್ಧ ಕ್ರಮ ಕೈಗೊಂಡಿಲ್ಲ ಅಂದ್ರೇ ಬೆಳಗಾವಿ ಚಲೋ ಮಾಡ್ತೀವಿನಾವೇ ಎಂಇಎಸ್ ಗೆ ತಕ್ಕ ಪಾಠ ಕಳಿಸ್ತೀವಿ.ಶಿವಸೇನೆಗೆ ಬೆಂಬಲ ಕೊಟ್ಟಿರುವ ಕಾಂಗ್ರೆಸ್ ಬೆಂಬಲ ವಾಪಾಸ್ ಗಡಿಯ ಬೇಕು.ಎರಡು ಭಾಷೆಗಳ ನಡುವೆ ದ್ವೇಷ ಬಿತ್ತುವ ಕೆಲಸವನ್ನ ಉದ್ಧವ್ವಠಾಕ್ರೆ ಮಾಡ್ತೀದ್ದಾರೆ.ಎಂಇಎಸ್ ವಿರುದ್ಧ ಪ್ರವೀಣ್ ಶೆಟ್ಟಿ ಗುಡುಗಿದ್ದಾರೆ..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಿಟಿ ರವಿ, ಶಶಿಕಲಾ ಜೊಲ್ಲೆ ವಿರುದ್ಧ ಕರವೇ ಪ್ರವೀಣ್ ಶೆಟ್ಟಿ ಆಕ್ರೋಶ

Sat Dec 18 , 2021
ರಾಯಣ್ಣ ಪ್ರತಿಮೆಗೆ ಹಾನಿ ಮಾಡಿದ್ರೂ ನಿಮಗೆ ಏನೂ ಅನ್ನಿಸ್ತಿಲ್ವಾ ಎಂದು ಸಿಟಿ ರವಿ, ಶಶಿಕಲಾ ಜೊಲ್ಲೆ ವಿರುದ್ಧ ಕರವೇ ಪ್ರವೀಣ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ….ನಮ್ಮದು ಕನ್ನಡ ಪರ ಸರ್ಕಾರವ ಅನ್ನೊ ಅನುಮಾನ ಬರ್ತಿದೆ.ನಮ್ಮ ಕನ್ನಡ ಸಂಘಟನೆಗಳ ಕಾರ್ಯಕರ್ತರ ಮೇಲೆ 307 ಕೇಸ್ ಹಾಕಿದ್ದೀರಾ..25 ಎಂಪಿಗಳಿದ್ದೀರಿ ..ಏನ್ ಮಾಡ್ತಿದ್ದೀರಿ..ಬಿಜೆಪಿ ಸರ್ಕಾರ ಕನ್ನಡಿಗರ ಪರ ಇಲ್ಲದೇ ಎಂಇಎಸ್ ಪರ ಇದ್ದಂತೆ ಇದೆ..ಎಂಇಎಸ್ ನಮ್ಮ ಸರ್ಕಾರದ ಶವ ಯಾತ್ರೆ ಮಾಡಿದ್ರೂ ನಿಮಗೆ ಏನೂ ಅನ್ನಿಸ್ತಿಲ್ವಾ..ಬೆಂಗಳೂರಿನ […]

Advertisement

Wordpress Social Share Plugin powered by Ultimatelysocial