ಬೆಳಗಾವಿಯಲ್ಲಿ ಕಳೆದ ರಾತ್ರಿ ಪುಂಡರು ಪೊಲೀಸ್ ವಾಹನಗಳಿಗೆ ಹಾನಿ ಮಾಡಿ ಬೆಂಕಿ ಹಚ್ಚಿರುವ ಘಟನೆಯನ್ನ ಖಂಡನೀಯ ಕರ್ನಾಟಕ ಬಂದ್ ಮಾಡೋ ಬಗ್ಗೆ ತೀರ್ಮಾನ ಮಾಡ್ತಿವಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಹೇಳಿದ್ದಾರೆ…ಎಲ್ಲಾ ಸಂಘಟನೆ ಒಂದಾಗ್ತಿವಿ, ಈ ಸರ್ಕಾರ ಕನ್ನಡ ಪರವಾಗಿಲ್ಲ,ನಾವೇ ಕನ್ನಡ ಧ್ರೋಹಿಗಳಿಗೆ ತಕ್ಕ ಪಾಠ ಕಲಿಸ್ತಿವಿ.ಕರ್ನಾಟಕದಲ್ಲಿ ಕನ್ನಡಪರವಾದ ಸರ್ಕಾರವಿದೆಯೋ ಅಥವಾ ಬೇರೆ ಸರ್ಕಾರ ಇದ್ರೋ ಗೊತ್ತಾಗ್ತಿಲ್ಲ.ನಮ್ಮ ಕನ್ನಡ ಸಂಘಟನೆಗಳ ಕಾರ್ಯಕರ್ತರು ಮಸಿ ಬಳಿದ್ರೇ 307 ಕೇಸ್ ಹಾಕ್ತಾರೆ.ಕಾಂಗ್ರೆಸ್ ಸಹ ಉದ್ಧವ್ ಠಾಕ್ರೆ ವಿರುದ್ಧ ಮಾತಾಡ್ತಿಲ್ಲ.ಬಿಜೆಪಿ ಸರ್ಕಾರ ಕನ್ನಡಿಗರ ಪರ ಇಲ್ಲದೇ ಎಂಇಎಸ್ ಪರ ಇದ್ದಂತೆ ಇದೆ.ಎಂಇಎಸ್ ನಮ್ಮ ಸರ್ಕಾರದ ಶವ ಯಾತ್ರೆ ಮಾಡುತ್ತಾರೆ.ಅದ್ರೇ ಅವರನ್ನ ಬಿಟ್ಟು ನಮ್ಮ ಕಾರ್ಯಕರ್ತರ ವಿರುದ್ಧ ಕೇಸ್ ಹಾಕ್ತಿದ್ದಾರೆ.ಸರ್ಕಾರ ಎಂಇಎಸ್ ಕಾರ್ಯಕರ್ತರನ್ನ ಒದ್ದು ಒಳಗೆ ಹಾಕಬೇಕು.ಎಂಇಎಸ್ ವಿರುದ್ಧ ಕ್ರಮ ಕೈಗೊಂಡಿಲ್ಲ ಅಂದ್ರೇ ಬೆಳಗಾವಿ ಚಲೋ ಮಾಡ್ತೀವಿನಾವೇ ಎಂಇಎಸ್ ಗೆ ತಕ್ಕ ಪಾಠ ಕಳಿಸ್ತೀವಿ.ಶಿವಸೇನೆಗೆ ಬೆಂಬಲ ಕೊಟ್ಟಿರುವ ಕಾಂಗ್ರೆಸ್ ಬೆಂಬಲ ವಾಪಾಸ್ ಗಡಿಯ ಬೇಕು.ಎರಡು ಭಾಷೆಗಳ ನಡುವೆ ದ್ವೇಷ ಬಿತ್ತುವ ಕೆಲಸವನ್ನ ಉದ್ಧವ್ವಠಾಕ್ರೆ ಮಾಡ್ತೀದ್ದಾರೆ.ಎಂಇಎಸ್ ವಿರುದ್ಧ ಪ್ರವೀಣ್ ಶೆಟ್ಟಿ ಗುಡುಗಿದ್ದಾರೆ..
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada