ಮುಂಬೈ:ಬಾಲಿವುಡ್‌ನಲ್ಲಿ  ರಾಮಾಯಣ ಅದಾರಿತ ಸಿನಿಮಾ ಬರಲಿದೆ ಎನ್ನುವ ಸುದ್ದಿ ಹಲವು ತಿಂಗಳಿಂದ  ಹರಿದಾಡುತ್ತಲೇ ಇದೆ.ಇದೊಂದು  ದೊಡ್ದ ಬಜೆಟ್‌ನ ಸಿನಿಮಾ ವಾಗಿದ್ದು , ಈ ಸಿನಿಮಾದಲ್ಲಿ ಭಾರತೀಯ ಸಿನಿಮಾದ ಹೆಸರಾಂತ ನಟರು ಇದರಲ್ಲಿ ಇದ್ದಾರೆ.ಅಧಿಕೃತವಾಗಿ ಸಿನಿಮಾ  ಕುರಿತು  ಯಾವುದೇ  ಮಾಹಿತಿ ನೀಡದಿದ್ದರೂ , ತಾರಗಣದ  ಗುಂಪು ಮಾತ್ರ ಹೊರಬಿದ್ದಿದೆ.ಈ ಸಿನಿಮಾದಲ್ಲಿ ರಾಮನಾಗಿ ರಣಬೀರ್‌ ಕಪೂರ್‌  ಕಾಣಿಸಿಕೊಂಡರೆ, ಸೀತೆಯಾಗಿ ಆಲಿಯಾ ಭಟ್‌ ನಟಿಸಲಿದ್ದಾರೆ ಎನ್ನುವ ಸುದ್ದಿ ಇದೆ.ಇನ್ನೂ ನಿಜ ಜೀವನದಲ್ಲಿ ಜೋಡಿಯಾಗಿರುವ ರಣಬೀರ್‌, […]

Advertisement

Wordpress Social Share Plugin powered by Ultimatelysocial