ತುಮಕೂರಿನ ಮಧುಗಿರಿ ತಾಲೂಕಿನಲ್ಲಿ ಕರ್ತವ್ಯನಿರತ ಪೊಲೀಸರ ಮೇಲೆ ಮಾನಸಿಕ ಅಸ್ವಸ್ಥನೊಬ್ಬ ಹಲ್ಲೆ ಮಾಡಿದ್ದಾನೆ. ಮಧುಗಿರಿಯ ತಾಲ್ಲೂಕು ಕಚೇರಿ ಅವರಣ ಬಳಿ ಈ ಘಟನೆ ನಡೆದಿದ್ದು, ಶೂ ಹಿಡಿದು ಪೊಲೀಸರ ಮೇಲೆಯೇ ಎರಗಿದ್ದಾನೆ. ತುಂಗೋಟಿ ರಂಗರಾಜುನಿಂದ ಈ ರಂಪಾಟ ನಡೆದಿದ್ದು, ತನ್ನ ಹುಚ್ಚಾಟದಿಂದ ಪ್ರತಿಭಟನಾ ನಿರತರಿಂದ ಮೈಕ್ ಕಿತ್ತುಕೊಂಡು ರಂಪ ನಡೆಸಿದ್ದಾನೆ. ಈ ವೇಳೆ ಇದ್ದನ್ನು ಬೀಡಿಸಲು ಬಂದ ಖಾಕಿಯ ಮೇಲೆ ದಾಳಿ ನಡೆಸಿದ್ದಾನೆ. ಬಳಿಕ ಆಂಬ್ಯುಲೆನ್ಸ್ ಮೂಲಕ ಮಾನಸಿಕ ಅಸ್ವಸ್ಥತನನ್ನು […]

Advertisement

Wordpress Social Share Plugin powered by Ultimatelysocial