ಹುಚ್ಚಾಟನ ರಂಪಾಟಕ್ಕೆ ಖಾಕಿಗೆ ಬಿತ್ತು ಏಟು.!

ತುಮಕೂರಿನ ಮಧುಗಿರಿ ತಾಲೂಕಿನಲ್ಲಿ ಕರ್ತವ್ಯನಿರತ ಪೊಲೀಸರ ಮೇಲೆ ಮಾನಸಿಕ ಅಸ್ವಸ್ಥನೊಬ್ಬ ಹಲ್ಲೆ ಮಾಡಿದ್ದಾನೆ. ಮಧುಗಿರಿಯ ತಾಲ್ಲೂಕು ಕಚೇರಿ ಅವರಣ ಬಳಿ ಈ ಘಟನೆ ನಡೆದಿದ್ದು, ಶೂ ಹಿಡಿದು ಪೊಲೀಸರ ಮೇಲೆಯೇ ಎರಗಿದ್ದಾನೆ.

ತುಂಗೋಟಿ ರಂಗರಾಜುನಿಂದ ಈ ರಂಪಾಟ ನಡೆದಿದ್ದು, ತನ್ನ ಹುಚ್ಚಾಟದಿಂದ ಪ್ರತಿಭಟನಾ ನಿರತರಿಂದ ಮೈಕ್ ಕಿತ್ತುಕೊಂಡು ರಂಪ ನಡೆಸಿದ್ದಾನೆ. ಈ ವೇಳೆ ಇದ್ದನ್ನು ಬೀಡಿಸಲು ಬಂದ ಖಾಕಿಯ ಮೇಲೆ ದಾಳಿ ನಡೆಸಿದ್ದಾನೆ. ಬಳಿಕ ಆಂಬ್ಯುಲೆನ್ಸ್ ಮೂಲಕ ಮಾನಸಿಕ ಅಸ್ವಸ್ಥತನನ್ನು  ನಿಮ್ಹಾನ್ಸ್ ಗೆ ರವಾನೆ ಮಾಡಲಾಯಿತು.

ಇದನ್ನೂ ಓದಿ : ಕುಖ್ಯಾತ ರೌಡಿಶೀಟರ್ ಸೈಕಲ್ ರವಿ ಖಾಕಿಗೆ ಶರಣು.!

Please follow and like us:

Leave a Reply

Your email address will not be published. Required fields are marked *

Next Post

ಭೂಹಗರಣದಲ್ಲಿ ಲಾಕ್ ಆದ ಆಂಧ್ರ ಮಾಜಿ CM.!

Tue Mar 16 , 2021
ಆಂಧ್ರಪ್ರದೇಶದ ರಾಜಧಾನಿ ಅಮರಾವತಿಯಲ್ಲಿ ನಡೆದಿರುವ ಭೂಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಡಿಪಿ ಮುಖ್ಯಸ್ಥ, ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಸಿಐಡಿ ನೋಟಿಸ್ ನೀಡಿದೆ. ಚಂದ್ರಬಾಬು ನಾಯ್ಡು ಅವರಿಗೆ ಸಿಐಡಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದು, ಮಾರ್ಚ್ 24 ರಂದು ಸಿಐಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ ಎಂದು ವರದಿಯಾಗಿದೆ. ಇದನ್ನೂ ಓದಿ : ಹುಚ್ಚಾಟನ ರಂಪಾಟಕ್ಕೆ ಖಾಕಿಗೆ ಬಿತ್ತು ಏಟು.! Please follow and like us:

Advertisement

Wordpress Social Share Plugin powered by Ultimatelysocial