ಶ್ರೀನಿವಾಸ ಎನ್ನಿ ಅವರು ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಛಾಯಾಗ್ರಹಣದಲ್ಲಿ ಸಾಧನೆ ಮಾಡುತ್ತಾ ನಡೆದಿದ್ದಾರೆ!

ಆತ್ಮೀಯ ಯುವ ಗೆಳೆಯ ಗಂಗಾವತಿಯ ಶ್ರೀನಿವಾಸ ಎನ್ನಿ ಅವರು ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಛಾಯಾಗ್ರಹಣದಲ್ಲಿ ಸಾಧನೆ ಮಾಡುತ್ತಾ ನಡೆದಿದ್ದಾರೆ. ಛಾಯಾಗ್ರಹಣವನ್ನು ಗಂಭೀರ ಆಸಕ್ತಿಯಾಗಿ ಪರಿಗಣಿಸಿರುವ ಶ್ರೀನಿವಾಸ್ ಗಂಗಾವತಿಯಲ್ಲಿ ಕರ್ನಾಟಕ ರಾಜ್ಯ ವಿದ್ಯುತ್ ಪ್ರಸರಣ ನಿಗಮದಲ್ಲಿ ಇಂಜಿನಿಯರ್ ಆಗಿದ್ದಾರೆ.ಶ್ರೀನಿವಾಸ್ ಎನ್ನಿ ಅವರ ಚಿತ್ರಗಳು ಹಲವು ಪ್ರತಿಷ್ಟಿತ ಛಾಯಾಚಿತ್ರ ಪ್ರದರ್ಶನಗಳಲ್ಲಿ ಬಹುಮಾನ ಗಳಿಸಿರುವುದೇ ಅಲ್ಲದೆ ಜಿಯಾಗ್ರಫಿಕ್ ಸೊಸೈಟಿ ಹಾಗೂ ವಿವಿಧ ಅಂತರರಾಷ್ಟ್ರೀಯ ಛಾಯಾಗ್ರಹಣ ಸಂಸ್ಥೆಗಳ ಮನ್ನಣೆ, ಮೆಚ್ಚುಗೆ ಮತ್ತು ಸದಸ್ಯತ್ವ ಗೌರವಗಳಿಗೆ ಪದೇ ಪದೇ ಗಮನ ಸೆಳೆಯುತ್ತಿರುವುದು ನಮಗೆಲ್ಲ ಹೆಮ್ಮೆ ತರುತ್ತಿರುವ ಸಂಗತಿಯಾಗಿದೆ.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಒಂದು ಕೋಟಿ ರೂಪಾಯಿಯ 'ಉದಯಾಸ್ತಮಾನ' ಸೇವಾ ಟಿಕೆಟ್‌ಗಳ ಮಾರಾಟಕ್ಕೆ ಚಾಲನೆ ನೀಡಿದೆ.

Thu Feb 17 , 2022
ಹೈದರಾಬಾದ್‌: ಮಕ್ಕಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಹಣ ಸಂಗ್ರಹಿಸಲು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಒಂದು ಕೋಟಿ ರೂಪಾಯಿಯ ‘ಉದಯಾಸ್ತಮಾನ’ ಸೇವಾ ಟಿಕೆಟ್‌ಗಳ ಮಾರಾಟಕ್ಕೆ ಚಾಲನೆ ನೀಡಿದೆ. ಅಭಿಷೇಕವನ್ನು ಒಳಗೊಂಡಂತೆ ಶುಕ್ರವಾರದ ಸೂಪರ್ ಸ್ಪೆಷಲ್ ದರ್ಶನಕ್ಕೆ ₹1.5 ಕೋಟಿ ದರವನ್ನು ಟಿಟಿಡಿ ನಿಗದಿಪಡಿಸಿದೆ. ಸುಪ್ರಭಾತದಿಂದ ಆರಂಭವಾಗುವ ದಿನದ ಎಲ್ಲ ದೈವಿಕ ಆಚರಣೆಗಳನ್ನು ವೀಕ್ಷಿಸಲು, ಭಕ್ತ ಮತ್ತು ಅವರ ಕುಟುಂಬದ ಐವರು ಸದಸ್ಯರಿಗೆ ಗರ್ಭಗುಡಿ ಮತ್ತು ಇತರ ನಿಗದಿತ ಪ್ರದೇಶಗಳಲ್ಲಿ ಕುಳಿತುಕೊಳ್ಳಲು […]

Advertisement

Wordpress Social Share Plugin powered by Ultimatelysocial