ಬೈಕ್ ಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದು ವ್ಯಕ್ತಿಗೆ ಗಂಭೀರ ಗಾಯವಾಗಿರುವ ಘಟನೆ, ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ನೀಲಟೂರು ಗ್ರಾಮದ ಬಳಿ ನಡೆದಿದೆ. ಕೋಟಪಲ್ಲಿ ಗ್ರಾಮದ ವೆಂಕರಾಮರೆಡ್ಡಿ ಗೆ ಗಂಭೀರ ಗಾಯ , ಕಾರಿನಲ್ಲಿದ್ದ ಕಾಲೇಜು ಯುವತಿಯರಿಗೆ ಸಣ್ಣ ಪುಟ್ಟ ಗಾಯವಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಶ್ರೀನಿವಾಸಪುರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸುತ್ದತಿದ್ದಾರೆ. ಇದನ್ನೂ ಓದಿ:ಕಾರು ಮತ್ತು ಲಾರಿ ನಡುವೆ ಡಿಕ್ಕಿ  

ಚಾಲಕನ ನಿಯಂತ್ರಣ ತಪ್ಪಿ ಕೆ ಎಸ್ ಆರ್ ಟಿ ಸಿ ಪಲ್ಟಿ, ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಪಾತಪಲ್ಲಿ ಬಲಿ ಘಟನೆ, ಪಲ್ಟಿ ಹೊಡೆದ ಬಸ್ ಯಾತಾಸ್ಥಿತಿಗೆ ಎದ್ದು ನಿಂತಿದೆ, ಚಿಂತಾಮಣಿ ದಿಂದ ಶ್ರೀನಿವಾಸಪುರಕ್ಕೆ ಬರುತ್ತಿದ್ದ ವೇಳೆ ಘಟನೆ, ರಸ್ತೆಯ ಪಕ್ಕದಲ್ಲಿ ಇದ್ದ ಗುಣಿಗೆ ಬಿದ್ದು ಬಸ್ ಮಾತ್ರ ಸಂಪರ‍್ಣ ಜಕಮ್ ಆಗಿದೆ, ಸಣ್ಣ ಪುಟ್ಟ ಗಾಯಗಳಿಂದ ಪ್ರಯಾನಿಕರು ಹಾಗೂ ಸಿಬ್ಬಂದಿ ಪ್ರಾಣಪಾಯದಿಂದ ಪಾರಾಗಿದ್ದಾರೆ, ಈ ಘಟನೆಯಿಂದ ಯಾವುದೇ ಪ್ರಾಣಪಾಯವಾಗಿಲ್ಲಾ, […]

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಶ್ರೀನಿವಾಸಪುರದಲ್ಲಿ ರಾಜ್ಯದ ತಯಾರಿಕಾ ಕಂಪನಿಗಳಿಂದ ನಮ್ಮ ರಾಜ್ಯದ ವಿವಿಧೆಡೆಗೆ ಸರಬರಾಜು ಆಗುವ ಸಿಮೆಂಟ್ ನ್ನು ಕಳವು ಮಾಡುತ್ತಿದ್ದಾರೆ. ಕಚ್ಚಾ ಸಿಮೆಂಟ್ ತುಂಬಿರುವ ತಳಬಾಗದಲ್ಲಿ ಬೋಲ್ಟ್ ತೆಗೆದು ಅಲ್ಲಿಂದ ಬರುವ ಸಿಮೆಂಟನ್ನು ಖಾಸಗಿ ಚೀಲಗಳಿಗೆ ತುಂಬಿ ಕನಿಷ್ಟ ವೆಂದರೂ 20 ರಿಂದ 30 ಚೀಲಗಳಿಗೆ ತುಂಬಿಸಿ ಸರ್ಕಾರಿ-ಖಾಸಗಿ ಕಾಮಗಾರಿಗಳನ್ನು ಮಾಡುವ ಗುತ್ತಿಗೆದಾರರಿಗೆ ಮಾರಾಟ ಮಾಡುತ್ತಾರೆ ಈ ಕುರಿತು ಶ್ರೀನಿವಾಸಪುರ ತಾಲ್ಲುಕಿನ ವ್ಯಾಪರಸ್ಥರು ಪೊಲೀಸ್ ಠಾಣೆಯಲ್ಲಿ ಸಾಕ್ಷಿ […]

Advertisement

Wordpress Social Share Plugin powered by Ultimatelysocial