ಚಿಕ್ಕಬಳ್ಳಾಪುರದಲ್ಲಿ ಸಿಮೆಂಟ್ ದಂಧೆ

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಶ್ರೀನಿವಾಸಪುರದಲ್ಲಿ ರಾಜ್ಯದ ತಯಾರಿಕಾ ಕಂಪನಿಗಳಿಂದ ನಮ್ಮ ರಾಜ್ಯದ ವಿವಿಧೆಡೆಗೆ ಸರಬರಾಜು ಆಗುವ ಸಿಮೆಂಟ್ ನ್ನು ಕಳವು ಮಾಡುತ್ತಿದ್ದಾರೆ. ಕಚ್ಚಾ ಸಿಮೆಂಟ್ ತುಂಬಿರುವ ತಳಬಾಗದಲ್ಲಿ ಬೋಲ್ಟ್ ತೆಗೆದು ಅಲ್ಲಿಂದ ಬರುವ ಸಿಮೆಂಟನ್ನು ಖಾಸಗಿ ಚೀಲಗಳಿಗೆ ತುಂಬಿ ಕನಿಷ್ಟ ವೆಂದರೂ 20 ರಿಂದ 30 ಚೀಲಗಳಿಗೆ ತುಂಬಿಸಿ ಸರ್ಕಾರಿ-ಖಾಸಗಿ ಕಾಮಗಾರಿಗಳನ್ನು ಮಾಡುವ ಗುತ್ತಿಗೆದಾರರಿಗೆ ಮಾರಾಟ ಮಾಡುತ್ತಾರೆ ಈ ಕುರಿತು ಶ್ರೀನಿವಾಸಪುರ ತಾಲ್ಲುಕಿನ ವ್ಯಾಪರಸ್ಥರು ಪೊಲೀಸ್ ಠಾಣೆಯಲ್ಲಿ ಸಾಕ್ಷಿ ಸಮೇತ ದೂರು ನೀಡಿದ್ದರು ಇದುವರೆಗು ಯಾರ ಮೇಲೆಯೂ ಪ್ರಕರಣ ದಾಖಲಿಸಿಲ್ಲ.

ಇದನ್ನೂ ಓದಿ:ಕಲಬುರ್ಗಿ ಜಿಲ್ಲೆಯಾದ್ಯಂತ ಸಾರಿಗೆ ನೌಕರರು ಮುಷ್ಕರ

Please follow and like us:

Leave a Reply

Your email address will not be published. Required fields are marked *

Next Post

ಅಮಾಯಕರಿಂದ ಹಣ ಲಪಾಟಿಯಿಸಿದ ಖತರ್ನಾಕ್ ದಂಪತಿಗಳು

Sat Dec 12 , 2020
ಖತರ್ನಾಕ್ ದಂಪತಿಗಳು ಚೀಟಿ ವ್ಯವಹಾರದಲ್ಲಿ ಕೋಟಿ ಹಣ ನುಂಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಜಾನಕಿ,ರಾಮ್ ಮೂರ್ತಿ ಚೀಟಿ ನೇಪದಲ್ಲಿ ಹಣ ಲಪಾಟಿಸಿರುವ ದಂಪತಿಗಳು .ಹಲವು ವರ್ಷಗಳಿಂದ ಈ ಆರೋಪಿಗಳು ಚೀಟಿ ನಡೆಸುತ್ತಿದ್ದರು. 50 ಕ್ಕೂ ಹೆಚ್ಚು ಜನರಿಗೆ ವಂಚನೆ ಮಾಡಿದ್ದಾರೆ ಎಂಬ ಆರೋಪ ಕಂಡುಬಂದಿದೆ. 9 ಲಕ್ಷ ಹಾಗು 3 ಲಕ್ಷ ಚೀಟಿಯನ್ನು ನಡೆಸುತಿದ್ದರು. ಕೆಲವರಿಗೆ ಚೆಕ್ ಕೊಟ್ಟಿದ್ದು, ಹಣ ಸಿಕ್ಕಿಲ್ಲ. ಚೀಟಿ ಕಂತು ಮುಗಿದಿದ್ದರು ಹಣ ಕೊಡದೆ ಸಾತಾಹಿಸಿದ್ದರು. […]

Advertisement

Wordpress Social Share Plugin powered by Ultimatelysocial