ಕಲಬುರ್ಗಿ ಜಿಲ್ಲೆಯಾದ್ಯಂತ ಸಾರಿಗೆ ಇಲಾಖೆ ನೌಕರರು ನಡೆಸುತ್ತಿರುವ ಮುಷ್ಕರದಿಂದ ರೋಡಿಗೆ ಇಳಿಯದ ಬಸ್ಗಳು ನಮ್ಮ ಬೆಡಿಕೆ ಇಡೆರುಸುವರೆಗೂ ನಾವು ಹೋರಾಟ ಮಾಡುತ್ತೇವೆ. ಜನಸಾಮಾನ್ಯರಿಗೆ ತೊಂದರೆ ಆಗುತ್ತದೆ. ಸರ್ಕಾರ ಬೇಗನೆ ನಮಗೆ ಸಾರ್ವಜನಿಕ ಕೆಲಸ ಮಾಡಲು ಅನುಕೂಲ ಮಾಡಿಕೊಡುವ ಭರವಸೆ ಇದೆ ಎಂದು ನೌಕರರು ಹೇಳುತ್ತಿದ್ದಾರೆ.
ಇದನ್ನೂ ಓದಿ:ಕೋಲಾರದ ನರಸಾಪುರ ಐಪೋನ್ ಕಂಪನಿಯಲ್ಲಿ ಧಾಂದಲೆ
Please follow and like us:
Sat Dec 12 , 2020
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಶ್ರೀನಿವಾಸಪುರದಲ್ಲಿ ರಾಜ್ಯದ ತಯಾರಿಕಾ ಕಂಪನಿಗಳಿಂದ ನಮ್ಮ ರಾಜ್ಯದ ವಿವಿಧೆಡೆಗೆ ಸರಬರಾಜು ಆಗುವ ಸಿಮೆಂಟ್ ನ್ನು ಕಳವು ಮಾಡುತ್ತಿದ್ದಾರೆ. ಕಚ್ಚಾ ಸಿಮೆಂಟ್ ತುಂಬಿರುವ ತಳಬಾಗದಲ್ಲಿ ಬೋಲ್ಟ್ ತೆಗೆದು ಅಲ್ಲಿಂದ ಬರುವ ಸಿಮೆಂಟನ್ನು ಖಾಸಗಿ ಚೀಲಗಳಿಗೆ ತುಂಬಿ ಕನಿಷ್ಟ ವೆಂದರೂ 20 ರಿಂದ 30 ಚೀಲಗಳಿಗೆ ತುಂಬಿಸಿ ಸರ್ಕಾರಿ-ಖಾಸಗಿ ಕಾಮಗಾರಿಗಳನ್ನು ಮಾಡುವ ಗುತ್ತಿಗೆದಾರರಿಗೆ ಮಾರಾಟ ಮಾಡುತ್ತಾರೆ ಈ ಕುರಿತು ಶ್ರೀನಿವಾಸಪುರ ತಾಲ್ಲುಕಿನ ವ್ಯಾಪರಸ್ಥರು ಪೊಲೀಸ್ ಠಾಣೆಯಲ್ಲಿ ಸಾಕ್ಷಿ […]