ಸಕ್ಕರೆ ಖಾತೆ ಸಚಿವ ಶಿವರಾಮ್ ಹೆಬ್ಬಾರ್ ರವರು ಒಂದು ಮಾಹಿತಿ ನೀಡಿದ್ದಾರೆ.ಲಾಕ್ ಡೌನ್ ಹಿನ್ನಲೆಯಲ್ಲಿ ಬಂದ್ ಆಗಿದ ಕಂಪನಿಗಳು ಮತ್ತು ಕಾರ್ಖನೆಗಳು ಕೂಡ ಲಾಕ್ ಆಗಿತ್ತು .ಈಗ ಸ್ವಲ್ಪ ದಿನದಿಂದ ಲಾಕ್ ಡೌನ್ ಅನ್ನು ಅನ್ ಲಾಕ್ ಮಾಡಲಾಗಿದೆ ಇದರಿಂದ ಕಂಪನಿಗಳು ಹಾಗೂ ಕಾರ್ಖನೆಗಳು ತೆರೆದಿದ್ದು ಲಾಕ್ ಡೌನ್ ನಿಂದಾಗಿ ಸಾಕಷ್ಟು ನಷ್ಟ ಅನುಭವಿಸಿದ್ದರಿಂದ ಕಾರ್ಮಿಕರಿಗೆ ಕೆಲಸದ ಹೆಚ್ಚು ಅವಧಿಗಳನ್ನು ವತಡಗಳನ್ನು ಹೇರಲಾಗಿದ್ದು ರಾಜ್ಯದಲ್ಲಿದ್ದ ವಾರಕ್ಕೆ 40 ಗಂಟೆ ಇದ್ದ ದುಡಿಯುವ ಸಮಯವನ್ನು 60 ಗಂಟೆಗೆ ಏರಿಸಲಾಗಿತ್ತು ಇದರಿಂದ ಕಾರ್ಮಿಕರ ಶಕ್ತಿಗೆ ತೊಂದರೆಯಾಗಯತ್ತದೆ ಎಂಬ ದೃಷ್ಟಿಯಿಂದ ಕಾರ್ಮಿಕ ಮುಂಖಡರು ,ಸಂಘಟನೆಗಳು ಸರ್ಕಾರಕ್ಕೆ ಒತ್ತಾಯಿಸಿದ್ದರೆ ಈ ಕುರಿತಂತೆ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಿ ಕಾರ್ಮಿಕರ ಕೆಲಸದ ಅವಧಿಯನ್ನು 8 ಗಂಟೆಗೆ ಸೀಮಿತಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.