ಕೆಲಸದ ಅವಧಿ 8 ಗಂಟೆಗೆ ಸೀಮಿತ

ಸಕ್ಕರೆ ಖಾತೆ ಸಚಿವ ಶಿವರಾಮ್ ಹೆಬ್ಬಾರ್ ರವರು ಒಂದು ಮಾಹಿತಿ ನೀಡಿದ್ದಾರೆ.ಲಾಕ್ ಡೌನ್ ಹಿನ್ನಲೆಯಲ್ಲಿ ಬಂದ್ ಆಗಿದ ಕಂಪನಿಗಳು ಮತ್ತು ಕಾರ್ಖನೆಗಳು ಕೂಡ ಲಾಕ್ ಆಗಿತ್ತು .ಈಗ ಸ್ವಲ್ಪ ದಿನದಿಂದ ಲಾಕ್ ಡೌನ್ ಅನ್ನು ಅನ್ ಲಾಕ್ ಮಾಡಲಾಗಿದೆ ಇದರಿಂದ ಕಂಪನಿಗಳು ಹಾಗೂ ಕಾರ್ಖನೆಗಳು ತೆರೆದಿದ್ದು ಲಾಕ್ ಡೌನ್ ನಿಂದಾಗಿ ಸಾಕಷ್ಟು ನಷ್ಟ ಅನುಭವಿಸಿದ್ದರಿಂದ ಕಾರ್ಮಿಕರಿಗೆ ಕೆಲಸದ ಹೆಚ್ಚು ಅವಧಿಗಳನ್ನು ವತಡಗಳನ್ನು ಹೇರಲಾಗಿದ್ದು ರಾಜ್ಯದಲ್ಲಿದ್ದ ವಾರಕ್ಕೆ 40 ಗಂಟೆ ಇದ್ದ ದುಡಿಯುವ ಸಮಯವನ್ನು 60 ಗಂಟೆಗೆ ಏರಿಸಲಾಗಿತ್ತು ಇದರಿಂದ ಕಾರ್ಮಿಕರ ಶಕ್ತಿಗೆ ತೊಂದರೆಯಾಗಯತ್ತದೆ ಎಂಬ ದೃಷ್ಟಿಯಿಂದ ಕಾರ್ಮಿಕ ಮುಂಖಡರು ,ಸಂಘಟನೆಗಳು ಸರ್ಕಾರಕ್ಕೆ ಒತ್ತಾಯಿಸಿದ್ದರೆ ಈ ಕುರಿತಂತೆ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಿ ಕಾರ್ಮಿಕರ ಕೆಲಸದ ಅವಧಿಯನ್ನು 8 ಗಂಟೆಗೆ ಸೀಮಿತಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

 

 

 

Please follow and like us:

Leave a Reply

Your email address will not be published. Required fields are marked *

Next Post

ರತನ್ ಲಾಲ್ ಗೆ ವಿಶ್ವ ಆಹಾರ ಪ್ರಶಸ್ತಿ

Fri Jun 12 , 2020
ಮಣ್ಣು ವಿಜ್ಞಾನ ಕ್ಷೇತ್ರದಲ್ಲಿನ ಸಂಶೋಧನೆಗಾಗಿ ರತನ್ ಲಾಲ್ ಅವರು ಅಮೆರಿಕದ ಪ್ರತಿಷ್ಠಿತ 2020ರ ವಿಶ್ವ ಆಹಾರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಆಹಾರ ಉತ್ಪಾದನೆಯ ಹೆಚ್ಚಳ ಮತ್ತು ಪೋಷಕಾಂಶಗಳ ಮರುಬಳಕೆ ಕುರಿತು ಸಂಶೋಧನಾ ಕಾರ್ಯದಿಂದ ರತನ್ ಅವರು ಲಕ್ಷಾಂತರ ಸಣ್ಣ ರೈತರಿಗೆ ಸಹಾಯ ಮಾಡಿದ್ದಾರೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಹೇಳಿದ್ದಾರೆ. ಭಾರತೀಯ ಮೂಲದ ಅಮೆರಿಕನ್ ಮಣ್ಣು ವಿಜ್ಞಾನಿ ರತನ್ ಲಾಲ್ ಅವರು 1.90 ಕೋಟಿ ಪ್ರಶಸ್ತಿಯ ನಗದನ್ನು ಒಳಗೊಂಡಿದೆ. […]

Advertisement

Wordpress Social Share Plugin powered by Ultimatelysocial