ಕೋಲಾರದ ನರಸಾಪುರ ಕೈಗಾರಿಕಾ ವಿಸ್ಟ್ರಾನ್ ಐಪೋನ್ ಕಂಪನಿಯಲ್ಲಿ ನೌಕರರಿಗೆ ನಾಲ್ಕು ತಿಂಗಳುಗಳಿಂದ ವೇತನ ನೀಡದಿರುವ ಕಾರಣಕ್ಕೆ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದು. ಪ್ರತಿಭಟನೆ ವೇಳೆಯಲ್ಲಿ ಕಾರ್ಮಿಕರು ರೊಚ್ಚಿಗೆದ್ದು ಕಚೇರಿಯಲ್ಲಿ ಗಾಜುಗಳು , ಕಾರುಗಳನ್ನು ಪುಡಿ ಪುಡಿ ಮಾಡಿ ಧಾಂಧಲೆ ಮಾಡುತ್ತಿದ್ದಾರೆ.
ಇದನ್ನೂ ಓದಿ :SBI ಗ್ರಾಮೀಣ ಸ್ವಯಂ ಉದ್ಯೋಗ ವತಿಯಿಂದ ಉಚಿತ ತರಬೇತಿ
Please follow and like us:
Sat Dec 12 , 2020
ಕಲಬುರ್ಗಿ ಜಿಲ್ಲೆಯಾದ್ಯಂತ ಸಾರಿಗೆ ಇಲಾಖೆ ನೌಕರರು ನಡೆಸುತ್ತಿರುವ ಮುಷ್ಕರದಿಂದ ರೋಡಿಗೆ ಇಳಿಯದ ಬಸ್ಗಳು ನಮ್ಮ ಬೆಡಿಕೆ ಇಡೆರುಸುವರೆಗೂ ನಾವು ಹೋರಾಟ ಮಾಡುತ್ತೇವೆ. ಜನಸಾಮಾನ್ಯರಿಗೆ ತೊಂದರೆ ಆಗುತ್ತದೆ. ಸರ್ಕಾರ ಬೇಗನೆ ನಮಗೆ ಸಾರ್ವಜನಿಕ ಕೆಲಸ ಮಾಡಲು ಅನುಕೂಲ ಮಾಡಿಕೊಡುವ ಭರವಸೆ ಇದೆ ಎಂದು ನೌಕರರು ಹೇಳುತ್ತಿದ್ದಾರೆ. ಇದನ್ನೂ ಓದಿ:ಕೋಲಾರದ ನರಸಾಪುರ ಐಪೋನ್ ಕಂಪನಿಯಲ್ಲಿ ಧಾಂದಲೆ Please follow and like us: