ನಿಮ್ಮ ಕೈಲಾಗಲ್ಲ ಎಂದರೆ ಬಿಟ್ಟು ಹೋಗಿ ನಾವು ನೋಡ್ಕೋತೀವಿ -ಪ್ರಿಯಾಂಕ್ ಖರ್ಗೆ

 

ತೇಜಸ್ವಿ ಸೂರ್ಯ ಹೇಳ್ತಾರೆ ಹರ್ಷ ಕೊಲೆ ಆಯ್ತು,ಈಗ ಪ್ರವೀಣ್ ಕೊಲೆಯಾಗಿದೆ ಯಾವಾಗ ನಿಲ್ಲುತ್ತದೆ ಎಂದು ಕೇಳಿದ್ದೀರಿ.ನಿಮ್ಮ ಸರ್ಕಾರಗಳೇ ಇವೆಯಲ್ಲಾ ಯಾಕೆ ತಡೆಯಲಿ ಕ್ಕಾಗುತ್ತಿಲ್ಲ.

ಖಾಕಿಗೆ ನೀವೆ ಗೌರವ ಕೊಡುತ್ತಿಲ್ಲ.ಕಳ್ಳರಿಗೆ ನೀವೇ ಬೆಂಬಲ ಕೊಡ್ತಿದ್ದೀರಿ. ಕಾನೂನು ಬಗ್ಗೆ ಗೌರವ, ಭಯ ಯಾರಿಗೆ ಬರುತ್ತದೆ.

ಇಂಟಲಿಜೆನ್ಸ್ ಇಲಾಖೆ ಏನು ಮಾಡ್ತಿದ್ದಾರೆ ಕತ್ತೆ ಕಾಯ್ತಾ ಇದ್ರಾ…!!

ಕಾಂಗ್ರೆಸ್ ಸರ್ಕಾರ ಇದ್ದಾಗ ೧೫೦೦ ಕೇಸ್ ಗಳನ್ನು ಹಿಂಪಡದಿದೆ ಎಂದು ಆರೋಪಿಸಿದ್ದಾರೆ.

ನಾನೂ ಬಹಿರಂಗ ಸವಾಲು ಹಾಕ್ತೇನೆ ಕೊಲೆ ಕೇಸಿನಲ್ಲಿ, ಕೋಮು ದ್ವೇಷ ಪ್ರಕರಣದಲ್ಲಿ ಕೇಸ್ ವಾಪಸ್ ಪಡೆದಿಲ್ಲ.

ಪರೇಶ್ ಮೇಸ್ತಾ ಕೇಸ್ ಸಿಬಿಐ ಗೆ ಕೊಟ್ಟು ಎಷ್ಟು ದಿನ ಆಯ್ತು ಯಾಕೆ ತನಿಖೆ ಮುಗಿಸಿ ಕ್ರಮ ಕೈಗೊಳ್ತಿಲ್ಲವೇಕೆ..??

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಬಹು ದಿನಗಳ ನಂತರ ಬೆಳಕು ಕಂಡ ರಾಮದುರ್ಗದ ರಸ್ತೆ ವಿದ್ಯುತ ದೀಪ

Thu Jul 28 , 2022
ಹೌದು ವಿಕ್ಷಕರೆ ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ಮುಖ್ಯ ಸ್ವಾಗತ ದ್ವಾರವಾದ ಬೆಳಗಾವಿ ಮುಖ್ಯ ರಸ್ತೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಪಂಚಕಟ್ಟಿಮಠ ಪಟ್ರೊಲ್ ಪಂಪಿನವರಿಗೆ ಸುಮಾರು ದಿನದಿಂದ ಇದ್ದ ಮುಖ್ಯ ರಸ್ತೆಯಲ್ಲಿ ಉರಿಯ ಬೇಕಾದ ದೀಪ ಅಲ್ಲಲ್ಲಿ ಇರಲಿಲ್ಲಾ. ವಿದ್ಯುತ ದೀಪ ಕುರಿತು ವರದಿಗೆ ಎಚ್ಚತ್ತು ರಾಮದುರ್ಗ ಪಟ್ಟಣದಲ್ಲಿ ಬೆಳಕು ಕಂಡಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಆ ವಿದ್ಯುತ್ ದೀಪವನ್ನು ಸರಿಪಡಿಸಿದ್ದಾರೆ ಆದ್ದರಿಂದ ಸಂಭಂದಪಟ್ಟ ಅಧಿಕಾರಿಗಳಿಗೆ ಸಾರ್ವಜನಿಕರೂ ಹರೂಷ […]

Advertisement

Wordpress Social Share Plugin powered by Ultimatelysocial