ತೇಜಸ್ವಿ ಸೂರ್ಯ ಹೇಳ್ತಾರೆ ಹರ್ಷ ಕೊಲೆ ಆಯ್ತು,ಈಗ ಪ್ರವೀಣ್ ಕೊಲೆಯಾಗಿದೆ ಯಾವಾಗ ನಿಲ್ಲುತ್ತದೆ ಎಂದು ಕೇಳಿದ್ದೀರಿ.ನಿಮ್ಮ ಸರ್ಕಾರಗಳೇ ಇವೆಯಲ್ಲಾ ಯಾಕೆ ತಡೆಯಲಿ ಕ್ಕಾಗುತ್ತಿಲ್ಲ.
ಖಾಕಿಗೆ ನೀವೆ ಗೌರವ ಕೊಡುತ್ತಿಲ್ಲ.ಕಳ್ಳರಿಗೆ ನೀವೇ ಬೆಂಬಲ ಕೊಡ್ತಿದ್ದೀರಿ. ಕಾನೂನು ಬಗ್ಗೆ ಗೌರವ, ಭಯ ಯಾರಿಗೆ ಬರುತ್ತದೆ.
ಇಂಟಲಿಜೆನ್ಸ್ ಇಲಾಖೆ ಏನು ಮಾಡ್ತಿದ್ದಾರೆ ಕತ್ತೆ ಕಾಯ್ತಾ ಇದ್ರಾ…!!
ಕಾಂಗ್ರೆಸ್ ಸರ್ಕಾರ ಇದ್ದಾಗ ೧೫೦೦ ಕೇಸ್ ಗಳನ್ನು ಹಿಂಪಡದಿದೆ ಎಂದು ಆರೋಪಿಸಿದ್ದಾರೆ.
ನಾನೂ ಬಹಿರಂಗ ಸವಾಲು ಹಾಕ್ತೇನೆ ಕೊಲೆ ಕೇಸಿನಲ್ಲಿ, ಕೋಮು ದ್ವೇಷ ಪ್ರಕರಣದಲ್ಲಿ ಕೇಸ್ ವಾಪಸ್ ಪಡೆದಿಲ್ಲ.
ಪರೇಶ್ ಮೇಸ್ತಾ ಕೇಸ್ ಸಿಬಿಐ ಗೆ ಕೊಟ್ಟು ಎಷ್ಟು ದಿನ ಆಯ್ತು ಯಾಕೆ ತನಿಖೆ ಮುಗಿಸಿ ಕ್ರಮ ಕೈಗೊಳ್ತಿಲ್ಲವೇಕೆ..??
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: