ಯಡ್ರಾಮಿ ತಾಲೂಕಿನ ಮಲ್ಲಾಬಾದ್ ಗ್ರಾಮದ ಸರ್ಕಾರಿ ಹಿ ರಿಯ ಪ್ರಾಥಮಿಕ ಶಾಲೆಯ ಗೋಳು ಕೇಳುವರು ಯಾರು ಇಲದಂತ ಆಗಿದೆ ಮಳೆಯ ಅವಾಂತರ ಇಂದ ಶಾಲೆಯ ಮೇಲ್ಚಾವಣಿ ಸೋರುತ್ತಿದ್ದು ಇಲ್ಲಿ ವಿದ್ಯಾರ್ಥಿಗಳು ಹೊರಗಡೆ ಕುಳಿತು ಓದುವಂಥ ಪರಿಸ್ಥಿತಿ ಅಲ್ಲಿನ ವಿದ್ಯಾರ್ಥಿಗಳು ನಮಗೆ ಒಳ್ಳೆಯ ಕಟ್ಟಡ ಮಾಡಿಸಿ ಕೊಡಬೇಕೆಂದು ವಿದ್ಯಾರ್ಥಿಗಳು ಜನಪ್ರತಿನಿಧಿಗಳಿಗೆ ಸಚಿವರಿಗೆ ಶಾಲೆಯನ್ನು ಮಾಡಿಸಿ ಕೊಡಬೇಕೆಂದು ಕೇಳಿಕೊಳ್ಳುತ್ತಿದ್ದಾರೆ
ಚಂದ್ರು ಮಲ್ಲಾಬಾದ. ಮಾತನಾಡಿ ಆದಷ್ಟು ಬೇಗ ಹೊಸದಾದ ಕಟ್ಟಡವನ್ನು ಮಾಡಿಸಿ ಕೊಡಬೇಕು ವಿದ್ಯಾರ್ಥಿಗಳಿಗೆ ಅನುಕೂಲವಾಗು
ತದೆ ಜನಪ್ರತಿನಿದಿನಗಳು ಅಧಿಕಾರಿಗ
ಳು ಆದಷ್ಟು ಬೇಗ ಮಾಡಬೇಕು ಇಲ್ಲ ವೆಂದರೆಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಬೇಕು ಆಗ್ತದೆ ಎಂದುಎಚ್ಚರಿಕೆ ನೀಡಿದರು
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: