ಅಕ್ರಮವಾಗಿ ಸ್ಟೋರ್ ಮಾಡುತ್ತಿದ್ದ ಪಡಿತರ ಅಕ್ಕಿ ಅಡ್ಡೆ ಮೇಲೆ ಖಚಿತ ಮಾಹಿತಿ ಮೇರೆಗೆ ಜಮಖಂಡಿ ತಹಶೀಲ್ದಾರ ಪ್ರಶಾಂತ ಚನಗೊಂಡ ನೇತೃತ್ವದಲ್ಲಿ ದಾಳಿ ಮಾಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ನಗರ ಹೋರ ವಲಯದಲ್ಲಿ  ಈ ಘಟನೆ ನಡೆದಿದ್ದು, ಬಂಧಿತರಿಂದ 2 ಲಾರಿ ಸಹಿತ ಅಂದಾಜು 42 ಟನ್ ಗಳಷ್ಟು ಅಕ್ರಮ ಪಡಿತರ ಅಕ್ಕಿ ವಶಕ್ಕೆ ಪಡೆದುಕೊಂಡಿದ್ದಾರೆ…ಇನ್ನು  ಸಾಬೂ ಎಂಬುವವರು ಸೇರಿದಂತೆ ಒಟ್ಟು 5 ಜನ ಮಾಲೀಕತ್ವದ ಶೆಡ್ ಮೇಲೆ ದಾಳಿ ಮಾಡಿ […]

Advertisement

Wordpress Social Share Plugin powered by Ultimatelysocial