ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದಲ್ಲಿ ನಡೆದ ಘಟನೆಟೈಯರ ಬ್ಲಾಸ್ಟಯಾಗಿ ಡಿವೈಡರಗೆ ಡಿಕ್ಕಿ ಹೊಡೆದು ಕಾರು.
ದೇವರಹಿಪ್ಪರಗಿಯಿಂದ ಧಾರವಾಡ ಕಡೆಗೆ ಹೊರಟಿದ KA 25 M 4869ನಂಬರಿನ ಕಾರು ಮುಂದಿನ ಬಲಭಾಗದ
ಟೈಯರ ಬ್ಲಾಸ್ಟಯಾಗಿ ಡಿವೈಡರಗೆ ಡಿಕ್ಕಿ ಹೊಡೆದು ಕಾರು ಮಾಹಾರಾಣಿ ಬೇಕರಿ ಹತ್ತಿರ ಶ್ರೀ ಜಗದ್ಗುರು ರೇಣುಕಾಚಾರ್ಯ ವೃತ್ತಕ್ಕೆ ಡಿಕ್ಕಿ ಹೊಡೆದ ಕಾರಣಕ್ಕೆ ಕಾರಿನ ಮುಂದಿನ ಭಾಗ ನುಜ್ಜುಗುಜಾಗಿದೆ ಮತ್ತು ಜಗದ್ಗುರು ರೇಣುಕಾಚಾರ್ಯ ವೃತ್ತದ ನಾಮಫಲಕ ಕಿತ್ತು ಬಿದ್ದಿದ್ದೆ.
ಈ ಅವಗಡದಲ್ಲಿ ಕಾರಿನ ಸವಾರರಿಗೆ ಅದೃಷ್ಟವಶಾತ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: