ರಾಜ್ಯ ವಿಧಾನಸಭಾ ಚುನಾವಣೆ ನೇತೃತ್ವದ ವಿಚಾರ.

ಯಡಿಯೂರಪ್ಪ ಮಾರ್ಗದರ್ಶನ, ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ನಡೆಯತ್ತೆ-ಕಟೀಲ್

ಸಿದ್ದು ಸುಧಾಕರ್ ವಾಗ್ಯುದ್ಧ ವಿಚಾರ ಕಟೀಲ್ ಪ್ರತಿಕ್ರಿಯೆ

ಸಿದ್ದರಾಮಯ್ಯಗೆ ಪಕ್ಷಾಂತರದ ಬಗ್ಗೆ ಮಾತಾಡೋ ಯೋಗ್ಯತೆ ಇಲ್ಲ

ಸಿದ್ದರಾಮಯ್ಯ ಎಲ್ಲಿಂದ ಕಾಂಗ್ರೆಸ್ ಗೆ ಬಂದಿದ್ದು..?

ಜೆಡಿಎಸ್ ಮುಗಿಸಿ, ಗೌಡ್ರುಗೆ ದ್ರೋಹ ಮಾಡಿ ಬರಲಿಲ್ವಾ….!

ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಹೋಗಿ ಕಾಂಗ್ರೆಸ್ ಮುಗಿಸುತ್ತಿದ್ದಾರೆ.

ಕಾದು ನೋಡಿ ಶೀಘ್ರ ಕಾಂಗ್ರೆಸ್ ಮನೆ ಖಾಲಿಯಾಗತ್ತೆ.

ಇನ್ನೊಬ್ಬರ ಬಗ್ಗೆ ಮಾತಾಡೋ ಯೋಗ್ಯತೆ ಸಿದ್ದರಾಮಯ್ಯಗೆ ಇಲ್ಲ.

ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದವರ ಬಗ್ಗೆ ಪ್ರತಿಕ್ರಿಯೆ

ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದವರಿಗೆ ಏನ್ ಕಡಿಮೆ ಮಾಡಿದ್ದೇವೆ, ಅವರ ಜೊತೆ ನಾವು ಇದ್ದೇವೆ

ದಲಿತ ಮುಖ್ಯಮಂತ್ರಿ ವಿಚಾರಕ್ಕೆ ಪ್ರತಿಕ್ರಿಯೆ

ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ವಿಚಾರ ಹುಟ್ಟಿ ಹಾಕಿದ್ದು ಸಿದ್ದರಾಮಯ್ಯ

ದಲಿತ ಮುಖ್ಯಮಂತ್ರಿ ವಿಚಾರ ಮಟ್ಟ ಹಾಕಿದ್ದು ಸಿದ್ದರಾಮಯ್ಯನೇ…!

ಜಿ.ಪರಮೇಶ್ವರ್ ಸೋಲಿಸಿ ದಲಿತ ಮುಖ್ಯಮಂತ್ರಿ ಮಟ್ಟ ಹಾಕಿದ್ದು ಸಿದ್ದರಾಮಯ್ಯ-ಕಟೀಲ್

ಪರೋಕ್ಷವಾಗಿ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ಕಟೀಲ್

ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ನಳಿನ್ ಕುಮಾರ್ ಕಟೀಲ್

ಕಾಂಗ್ರೆಸ್ ಮನೆ ಬಾಗಿಲು ಮುಚ್ಚಿಕೊಂಡು ಹೋಗಲಿದೆ ಎಂದ ಕಟೀಲ್

ದಾವಣಗೆರೆಯಲ್ಲಿ ನಳೀನ್ ಕುಮಾರ್ ಕಟೀಲ್ ಹೇಳಿಕೆ

ಮೊಬೈಲ್ ತೋರಿಸಿ ಕಾಂಗ್ರೆಸ್ ಕುಟುಕಿದ ನಳಿನ್ ಕುಮಾರ್ ಕಟೀಲ್

ಬಿಬಿಸಿ ಸಾಕ್ಷ್ಯಚಿತ್ರ ಕುರಿತ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಕಟೀಲ್.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಲ್ಹಿಂಗ್ ಮಾಡುವ ಪುಂಡರ ವಿರುದ್ದ ಸಿಟಿ ಪೊಲೀಸರ ಕಾರ್ಯಚರಣೆ.

Fri Jan 27 , 2023
ವಿಲ್ಹಿಂಗ್ ಮಾಡುವ ಪುಂಡರ ವಿರುದ್ದ ಸಿಟಿ ಪೊಲೀಸರ ಕಾರ್ಯಚರಣೆ ಆರ.ಟಿ.ನಗರ ಪೊಲೀಸರಿಂದ ವಿಲ್ಹಿಂಗ್ ಮಾಡುತ್ತಿದ್ದ ಪುಂಡನ ಬಂಧನ ನಡು ರಸ್ತೆಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿ ವಿಲ್ಹಿಂಗ್ ಮಾಡ್ತಿದ್ದ ಪುಂಡ ಡೀಯೊ ಬೈಕ್ ನಲ್ಲಿ ವಿಲ್ಹಿಂಗ್ ಮಾಡಿ ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಪುಂಡ ಸಾರ್ವಜನಿಕರಿಂದ ದೂರು ಕೇಳಿ ಬಂದ ಹಿನ್ನಲೆ‌ ಕಾರ್ಯಚರಣೆ ನಡೆಸಿದ ಪೊಲೀಸರು. ಆರ್.ಟಿ.ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ.   ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ […]

Advertisement

Wordpress Social Share Plugin powered by Ultimatelysocial