ಪುಟಾಣಿ ಮಕ್ಕಳ ಅನ್ನಕ್ಕೂ ಕಣ್ಣ ಹಾಕಿದ ಖದೀಮರು.

ಪುಟಾಣಿ ಮಕ್ಕಳ ಅನ್ನಕ್ಕೂ ಕಣ್ಣ ಹಾಕಿದ ಖದೀಮರು.

ಅಂಗನವಾಡಿ ಕೇಂದ್ರಗಳಿಗೆ ಸಾಗಿಸುತ್ತಿದ್ದ ಆಹಾರ ಪದಾರ್ಥಗಳನ್ನು ಖಾಸಗಿ ವಾಹನದಲ್ಲಿ ಹಾಕುತ್ತಿರುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕೈಗೆ ಸಿಕ್ಕಿಹಾಕಿಕೊಂಡ ಆಹಾರ ಸರಬರಾಜು ಮಾಡುವ ಕಾರ್ಮಿಕರು…

ಅಂಗನವಾಡಿ ಕೇಂದ್ರಗಳಿಗೆ ಆಹಾರ ಪದಾರ್ಥಗಳನ್ನು ಸಾಗಿಸಬೇಕಿದ್ದ ಕಾರ್ಮಿಕರು ಕಳ್ಳ ಸಾಗಾಟಕ್ಕೆ ಯತ್ನಿಸಿದ್ದಾರೆ..

ಬೀದರ ಜಿಲ್ಲೆಯ ಹುಲಸೂರ ಪಟ್ಟಣದ ಎಪಿಎಮ್ ಸಿ ಮಾರುಕಟ್ಟೆಯ ಹತ್ತಿರ ಬೆಳಕಿಗೆ ಬಂದಿದೆ …

ಅಂಗನವಾಡಿ ಆಹಾರ ಸರಬರಾಜು ಮಾಡುವ ವಾಹನ ದಿಂದ ಟೆಂಪು ಮುಖಾಂತರ ಆಹಾರ ಸಾಮಗ್ರಿಗಳ ಹಾಡು ಹಗಲೆ ಕಳ್ಳತನಕ್ಕೆ ಯತ್ನ…

ಆಟೋ ವಾಹನದಲ್ಲಿ ಅಂಗನವಾಡಿ ಆಹಾರ ಸಾಮಗ್ರಿಗಳು ಸಾಗಿಸುತ್ತಿರುವಾಗ

ಹುಲಸೂರ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಗುಲಾಮ ಬಡಾಯಿ ಯವರಿಂದ ಅಂಗನವಾಡಿ ಆಹಾರ ಕಳ್ಳತನ ಪ್ರಕರಣ…..

ಸ್ಮಶಾನದ ಪಕ್ಕದ ರಸ್ತೆಯಲ್ಲಿ ಅಂಗನವಾಡಿ ಆಹಾರ ಸರಬರಾಜು ವಾಹನ ನಿಲ್ಲಿಸಿ ಮಕ್ಕಳ ಆಹಾರ ಪದಾರ್ಥಗಳನ್ನು ಅಕ್ರಮ ಮಾರಾಟಕ್ಕೆ ಯತ್ನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಶಾಮೀಲು ಶಂಕೆ..

ಎರಡು ವಾಹನಗಳನ್ನ ಹೂಲಸೂರು ಪೋಲಿಸರ ವಶಕ್ಕೆ ತೆಗೆದುಕೊಂಡು ಪರಿಶೀಲನೆ ನಡೆಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನನ್ನ ಎದೆಯಲ್ಲಿದ್ದಾರೆ ನನ್ನ ಸೆಲೆಬ್ರೆಟೀಸ್‌ ಎಂದ ದರ್ಶನ್‌

Sun Feb 12 , 2023
ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಎದೆಮೇಲೆ ಟ್ಯಾಟೂ ಹಾಕಿಸಿಕೊಂಡು ನನ್ನ ಅಭಿಮಾನಿಗಳು ನನ್ನ ಎದೆಯಲ್ಲಿ ಇದ್ದಾರೆ ಎಂದು ಸಾರಿ ಹೇಳಿದ್ದರು. ಇದೀಗ ಅಭಿಮಾನಿಗಳು ನಮ್ಮ ಆರಾಧ್ಯ ದೈವ ನಮ್ಮ ಎದೆಯಲ್ಲಿದ್ದಾರೆ ನೋಡಿ ಎನ್ನುತ್ತಿದ್ದಾರೆ. ತಮ್ಮ ಎದೆ ಮೇಲೆ ಟ್ಯಾಟೂ ಹಾಕಿಸಿಕೊಳ್ಳುತ್ತಿದ್ದಾರೆ. ನಟ ದರ್ಶನ್ ತಮ್ಮ ಅಭಿಮಾನಿಗಳನ್ನು ಸೆಲೆಬ್ರೆಟೀಸ್ ಎಂದು ಕರೆಯುತ್ತಾರೆ. ದರ್ಶನ್ ಅಭಿಮಾನಿ ಬಳಗ ಎಷ್ಟು ದೊಡ್ಡದು ಎನ್ನುವುದು ಗೊತ್ತೇಯಿದೆ. ಇತ್ತೀಚೆಗೆ ‘ಕ್ರಾಂತಿ’ ಸಿನಿಮಾಗೆ ದರ್ಶನ್ ಅಭಿಮಾನಿಗಳಿಂದ ಭಾರೀ ಬೆಂಬಲ […]

Advertisement

Wordpress Social Share Plugin powered by Ultimatelysocial