ಶಹಾಪುರ ಮತಕ್ಷೇತ್ರದ ಭೀಮರಾಯನ ಗುಡಿ ಪೊಲೀಸ್ ಠಾಣೆ ವ್ಯಾಪ್ತಿಯ ಭೀಮರಾಯನ ಗುಡಿಯ ಬಾಪುಗೌಡ ಸರ್ಕಲ್ ಮಾರ್ಗವಾಗಿ ಎಲ್ಫೆಡ್ ಗ್ರೌಂಡ್ ಮತ್ತು ರಿಕ್ವೆಸ್ಟ್ ಟಾಪಿಗೆ ತಲುಪಿತು. ಪಥಸಂಚಲನದ ನೇತೃತ್ವ ವಹಿಸಿ ಮಾತನಾಡಿದ ಸಿಪಿಐ ವಿಜಯಕುಮಾರ ಬಿರಾದಾರ, ಮತದಾರರು ನಿರ್ಭಯವಾಗಿ ಮತ ಮಾಡಿ ಯಾವುದೇ ಆಯುಷ್ಯಕ್ಕೆ ಒಳಗಾಗದೆ ಮತ ಚಲಾಯಿಸಿ ನಿಮ್ಮ ಜೊತೆ ನಾವಿದ್ದೇವೆ ಯಾವುದೇ ಕಾರಣಕ್ಕೂ ಹೆದರೋ ಅವಕಾಶವಿಲ್ಲ ಹೆಚ್ಚಿನ ಮಾಹಿತಿಗಾಗಿ 112 ಕರೆ ಮಾಡಿ ಹೇಳಿದರು.
ಈ ಸಂದರ್ಭದಲ್ಲಿ ಪಿಎಸ್ಐಗಳಾದ ಗಜಾನನಂದ ಬಿರಾದರ್ ದತ್ತಪ್ಪ ಸೇರಿದಂತೆ ಭೀಮರಾಯನ ಗುಡಿ ಪೊಲೀಸ್ ಠಾಣೆಯ ಎಲ್ಲ ಸಿಬ್ಬಂದಿ ವರ್ಗದವರು ಸಾರ್ವಜನಿಕರು ಪತ ಸಂಚಲನ ದಲ್ಲಿ ಭಾಗಿಯಾಗಿದ್ದರು . ರಸ್ತೆ ಉದ್ದಕ್ಕೂ ಸಾರ್ವಜನಿಕರು ಯೋಧರಿಗೆ ಪುಷ್ಪಾರ್ಚನೆ ಮಾಡಿ ಖುಷಿಪಟ್ಟರು.
https://play.google.com/store/apps/details?id=com.speed.newskannada