ಪೊಲೀಸ್ ಇಲಾಖೆ ಮತ್ತು ಕೇಂದ್ರಿಯ ಮೀಸಲು ಪಡೆ ಪಥಸಂಚಲ ನಡೆಸಿತು!

ಶಹಾಪುರ ಮತಕ್ಷೇತ್ರದ ಭೀಮರಾಯನ ಗುಡಿ ಪೊಲೀಸ್ ಠಾಣೆ ವ್ಯಾಪ್ತಿಯ ಭೀಮರಾಯನ ಗುಡಿಯ ಬಾಪುಗೌಡ ಸರ್ಕಲ್ ಮಾರ್ಗವಾಗಿ ಎಲ್ಫೆಡ್ ಗ್ರೌಂಡ್ ಮತ್ತು ರಿಕ್ವೆಸ್ಟ್ ಟಾಪಿಗೆ ತಲುಪಿತು. ಪಥಸಂಚಲನದ ನೇತೃತ್ವ ವಹಿಸಿ ಮಾತನಾಡಿದ ಸಿಪಿಐ ವಿಜಯಕುಮಾರ ಬಿರಾದಾರ, ಮತದಾರರು ನಿರ್ಭಯವಾಗಿ ಮತ ಮಾಡಿ ಯಾವುದೇ ಆಯುಷ್ಯಕ್ಕೆ ಒಳಗಾಗದೆ ಮತ ಚಲಾಯಿಸಿ ನಿಮ್ಮ ಜೊತೆ ನಾವಿದ್ದೇವೆ ಯಾವುದೇ ಕಾರಣಕ್ಕೂ ಹೆದರೋ ಅವಕಾಶವಿಲ್ಲ ಹೆಚ್ಚಿನ ಮಾಹಿತಿಗಾಗಿ 112 ಕರೆ ಮಾಡಿ ಹೇಳಿದರು.

ಈ ಸಂದರ್ಭದಲ್ಲಿ ಪಿಎಸ್ಐಗಳಾದ ಗಜಾನನಂದ ಬಿರಾದರ್ ದತ್ತಪ್ಪ ಸೇರಿದಂತೆ ಭೀಮರಾಯನ ಗುಡಿ ಪೊಲೀಸ್ ಠಾಣೆಯ ಎಲ್ಲ ಸಿಬ್ಬಂದಿ ವರ್ಗದವರು ಸಾರ್ವಜನಿಕರು ಪತ ಸಂಚಲನ ದಲ್ಲಿ ಭಾಗಿಯಾಗಿದ್ದರು . ರಸ್ತೆ ಉದ್ದಕ್ಕೂ ಸಾರ್ವಜನಿಕರು ಯೋಧರಿಗೆ ಪುಷ್ಪಾರ್ಚನೆ ಮಾಡಿ ಖುಷಿಪಟ್ಟರು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಿಂದಿ ಹೇರಿಕೆಯ ವಿರುದ್ಧ ಸಿಡಿದೆದ್ದ ಕನ್ನಡ ಅಭಿಮಾನಿಗಳು..!

Sun Apr 23 , 2023
ಶರಣರ ನಾಡು ಬಸವಕಲ್ಯಾಣಲ್ಲಿ ಹೆಚ್ಚಾದ ಹಿಂದಿ  ಹೇರಿಕೆ ಹಿನ್ನೆಲೆಯಲ್ಲಿ, ಕನ್ನಡ ಪರ ಸಂಘಟನೆಗಳಿಂದ ಖಡಕ್ ಎಚ್ಚರಿಕೆ. ಡಾ.ವಿಷ್ಣು ಸೇನಾ ಸಮಿತಿ ಹಾಗು ಕನ್ನಡ ಸಾಹಿತ್ಯ ಪರಿಷತ್ತಿನ ಯುವ ಘಟಕ ವತಿಯಿಂದ ಹಿಂದಿ ಹೆರಿಕೆಗೆ ತಿವ್ರ ವಿರೊಧ, ವಚನ ಸಾಹಿತ್ಯ ರಚನೆಯಾದ ಶರಣರ ಭೂಮಿಯಲ್ಲಿ ಹಿಂದಿ  ಹೇರಿಕೆಯಾಗುತ್ತಿರುವುದು ವಿಪರ್ಯಾಸದ ಸಂಗತಿ,ಇಲ್ಲಿನ ರಾಜಕಾರಣಿಗಳು ಹಾಗು ಜನತೆ ಹಿಂದಿ ಮಾತನಾಡುವುದನ್ನು ಬಿಟ್ಟು ಕನ್ನಡವನ್ನು ಬಳಸಬೆಕು. ನಾವು ಹಿಂದಿ ಭಾಷೆಯನ್ನು ದ್ವೆಷಿಸುತ್ತಿಲ್ಲ ಹಿಂದಿ  ಹೇರಿಕೆಯನ್ನು ವಿರೊಧಿಸುತ್ತಿದ್ಧೆವೆ, […]

Advertisement

Wordpress Social Share Plugin powered by Ultimatelysocial