ತುಂಗಭದ್ರಾ ತಾಯಿಯ ಹೊಡಲನ್ನು ಬಗೆಯುತ್ತಿರುವ ಮರಳುಗಳ್ಳರು. ಸಾವಿರಾರು ಕೋಟಿ ರೂಪಾಯಿ ಸರ್ಕಾರದ ಬೊಕ್ಕಸಕ್ಕೆ ಕೊಳ್ಳಿ. ಮುಂಡರಗಿ ತಾಲೂಕ ಕಕ್ಕುರ ಗ್ರಾಮ ತುಂಗಭದ್ರಾ ನದಿ ಅಂಚಿ ನಲ್ಲಿರುವ ಗ್ರಾಮ ಇದಾಗಿದೆ. ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಮನವಿ ಕೊಟ್ಟರು ಪ್ರಯೋಜನ ವಾಗುತ್ತಿಲ್ಲ ಯನ್ನುತ್ತಾರೆ ಸಾರ್ವ ಜನಿಕರು. ಸುಮಾರು ಪ್ರತಿ ದಿನ 50 ರಿಂದ 100 ಟ್ರ್ಯಾಕ್ಟರ್ ನಿಂದ ಪ್ರತಿ ದಿನ ಸಾವಿರಾರು ಟ್ರಿಪ್ ಮರಳು ಸಾಗಾಟ, ಮರಳು ಮತ್ತು ಭೂ ಇಲಾಖೆ ಅಧಿಕಾರಿಗಳೇ ಸರ್ಕಾರದ ಆಸ್ತಿ ಲೂಟಿ ಯಾಗುತ್ತಿದೆ ಪರಿಹಾರ ಕಂಡ್ಡುಕೊಳ್ಳಿ ಈ ಕಳ್ಳ ಸಾಗಾಟ ತಡೆಯುವುದು ನಿಮ್ಮ ಜವಾಬ್ದಾರಿ.
ಯಾವುದೇ ಅಧಿಕಾರಿಗಳ ಭಯವಿಲ್ಲದೇ ರಾಜಾರೋಷವಾಗಿ ಮರಳು ಸಾಗಾಟ ನಡೆಯುತ್ತದೆ, ಈ ಗ್ರಾಮಕ್ಕೆ ಸುತ್ತ ಮುತ್ತ ಗ್ರಾಮದ ಅನೇಕ ಟ್ರ್ಯಾಕ್ಟರ್ ವಾಹನಗಳು ಬರುತ್ತವೆ. ಯಾರು ಹೇಳುವವರಿಲ್ಲ ಕೇಳುವವರಿಲ್ಲ ಅವರಿಷ್ಟ ಬಂದಾಗ ಬರುತ್ತಾರೆ ಉಸುಗೂ ತುಂಬಿಕೊಂಡು ಹೋಗುತ್ತಾರೆ. ಈ ಊರಲ್ಲಿ ಯಾರು ಹೇಳೋರಿಲ್ಲ ಕೇಳೋರಿಲ್ಲ ರಾತ್ರಿ ನಿದ್ದೆ ಮಾಡೋಕು ಹಾಗುತ್ತಿಲ್ಲ ಯನ್ನುತ್ತಾರೆ ಇಲ್ಲಿನ ಸಾರ್ವಜನಿಕರು.
https://play.google.com/store/apps/details?id=com.speed.newskannada