ಚಿತ್ರದುರ್ಗದಲ್ಲಿ ಇಂದು ಡಾ. ಬಿ .ಆರ್ ಅಂಬೇಡ್ಕರ್ ರವರ 132ನೇ ಜಯಂತೋತ್ಸವ ನೀಲಕಂಠೇಶ್ವರ ದೇವಸ್ಥಾನದಿಂದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ರಥದ ಮೆರವಣಿಗೆ ಡೊಳ್ಳು ಕುಣಿತ ಅಂಬೇಡ್ಕರ್ ಅವರ ಭಾವಚಿತ್ರ ಇರೋದ ಬಾವುಟ ಮೆರವಣಿಗೆ ಗಾಂಧಿ ಸರ್ಕಲ್. ಐಬಿ. ಒನಕೆ ಓಬವ್ವ ವೃತ. ಮದಕರಿ ನಾಯಕ ವೃತ್ತ. ರಂಗ ಮಂದಿರ ಅಂಬೇಡ್ಕರ್ ಸರ್ಕಲ್. ಮುಕ್ತಾಯಗೊಳಿತು. ಅಂಬೇಡ್ಕರ್ ಸೈನ್ಯದ ಅಧ್ಯಕ್ಷರಾದ ರವಿಕುಮಾರ್ ರವರು ಬಾಬಾಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಸಂವಿಧಾನದ ಬಗ್ಗೆ ಮಾತನಾಡಿದರು. ವಿಧಾನಸಭಾ ಚುನಾವಣೆ ಮತದಾನವನ್ನು ಕಡ್ಡಾಯವಾಗಿ ಮಾಡಬೇಕು ಅಂತ ಹೇಳಿದರು.
https://play.google.com/store/apps/details?id=com.speed.newskannada