ಅಕ್ರಮವಾಗಿ ಪೆಂಗೋಲಿಯನ್ ಚಿಪ್ಪು ಸಾಗಾಟ ಮಾಡುತ್ತಿದ್ದ ಆರೋಪಿ ಬಂಧನ

ಹನುಮಂತನಗರ ಪೊಲೀಸರ ಕಾರ್ಯಾಚರಣೆ

ಅಕ್ರಮವಾಗಿ ಪೆಂಗೋಲಿಯನ್ ಚಿಪ್ಪು ಸಾಗಾಟ ಮಾಡುತ್ತಿದ್ದ ಆರೋಪಿ ಬಂಧನ

ಕಿರಣ್ ಬಂಧಿತ ಆರೋಪಿ

ಬಂಧಿತರಿಂದ 30ಕೆಜಿ ಪೆಂಗೋಲಿಯನ್ ಚಿಪ್ಪು ವಶಕ್ಕೆ

ಔಷಧಿ ಹಾಗೂ ಅಲಂಕಾರಿಕ ವಸ್ತುಗಳಿಗೆ ಈ ಪೆಂಗೋಲಿಯನ್ ಚಿಪ್ಪು ಬಳಸಲಾಗುತ್ತೆ

ಒಂದು ಕೆಜಿ ಪೆಂಗೋಲಿಯನ್ ಚಿಪ್ಪಿಗೆ 90 ಸಾವಿರ ಬೆಲೆ ಬಾಳುತ್ತೆ

ಆರೋಪಿ ಕಿರಣ್ ಬಳಿ 25 ಲಕ್ಷ ಬೆಲೆಬಾಳುವ 30 ಕೆಜಿ ಚಿಪ್ಪು ವಶಕ್ಕೆ

ಸುಮಾರು 25 ಕ್ಕೂ ಅಧಿಕ ಪೆಂಗೋಲಿಯನ್ ಗಳನ್ನ ಕೊಂದು ಚಿಪ್ಪು ಸಂಗ್ರಹಣೆ

ವಿದೇಶದಲ್ಲಿ ಇದಕ್ಕೆ ವಿಪರೀತ ಡಿಮಾಂಡ್ ಇದೆ

ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಆರೋಪಿ ಬಂಧನ

ಹನುಮಂತ ನಗರ ಪೊಲೀಸರಿಂದ ಹೆಚ್ಚಿನ ತನಿಖೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದಿವ್ಯಾ-ಅರವಿಂದ್ ಜತೆ ವೈಷ್ಣವಿ ಗೌಡ,

Fri Jan 13 , 2023
ದಿವ್ಯಾ ಉರುಡುಗ, ಅರವಿಂದ್ ಕೆಪಿ, ರಘು ಗೌಡ ಹಾಗೂ ವೈಷ್ಣವಿ ಗೌಡ ಒಟ್ಟಾಗಿ ಸಮಯ ಕಳೆದಿದ್ದಾರೆ. ಈ ಫೋಟೋಗಳನ್ನು ದಿವ್ಯಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.   ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannadaz Please follow and like us:

Advertisement

Wordpress Social Share Plugin powered by Ultimatelysocial