ಯಾದಗಿರಿಯಲ್ಲಿ ಬಾಬುರಾವ್ ಚಿಂಚನಸೂರ್ ಹೇಳಿಕೆ.!

PSI ನೇಮಕಾತಿ ಹಗರಣ ಪ್ರಕರಣ

ಯಾದಗಿರಿಯಲ್ಲಿ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಪ್ರತಿಕ್ರಿಯೆ

ಈ ಹಗರಣದಲ್ಲಿ ಎಂತಹ ಪ್ರಭಾವಿಗಳಿದ್ದರು ಬಂಧನ ಮಾಡಬೇಕು.

ಬಂಧಿಸಿ ವಿಚಾರಣೆ ನಡೆಸಲು ಸಿಎಂಗೆ ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಆಗ್ರಹ

ಶಾಸಕ ಪ್ರಿಯಾಂಕ ಖರ್ಗೆ ಅವರು PSI ನೇಮಕಾತಿ ಹಗರಣದ ಬಗ್ಗೆ ಒಬ್ಬರಿಂದ ಕೇಳಿ ಹೇಳಿದ್ದಾರೆ.

ಹಗರಣದ ಸಿಐಡಿ ವರದಿ ನಂತರ ದೇಶಕ್ಕೆ ಗೊತ್ತಾಗುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಅಕ್ಷಯ್ ಕುಮಾರ್,ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ಸತ್ಯದೇವ್ ಅಭಿನಯದ 'ರಾಮಸೇತು' ಫಸ್ಟ್ ಲುಕ್ ಕುತೂಹಲ ಮೂಡಿಸಿದೆ.!

Thu Apr 28 , 2022
ಇದು ಸಿನಿಪ್ರಿಯರಿಗೆ ಅಚ್ಚರಿ ಮತ್ತು ರಸದೌತಣ ಉಂಟು ಮಾಡಿದೆ ಅಕ್ಷಯ್ ಕುಮಾರ್ ಅಭಿಮಾನಿಗಳು. ರಾಮಸೇತು ಚಿತ್ರದ ಫಸ್ಟ್ ಲುಕ್ ಅನಾವರಣಗೊಂಡಿದೆ ಮತ್ತು ಜಾಕ್ವೆಲಿನ್ ಫೆರ್ನಾಂಡಿಸ್ ಮತ್ತು ದಕ್ಷಿಣ ನಟ ಸತ್ಯದೇವ್ ಜೊತೆಗೆ ಅಕ್ಷಯ್ ಏನನ್ನೋ ಅನ್ವೇಷಣೆಯಲ್ಲಿ ನೋಡುತ್ತಿದ್ದಾರೆ. ಇದು ಚಲನಚಿತ್ರವು ಹೇಳಿಕೊಳ್ಳುತ್ತಿರುವ ಅದ್ಭುತ ಕೃತಿಯ ಕೆಲವು ವೈಬ್‌ಗಳನ್ನು ನೀಡುತ್ತದೆ,ಆದರೆ ಈಗ ಸಂಪೂರ್ಣವಾಗಿ ಕುತೂಹಲವನ್ನು ಬಿಟ್ಟಿದೆ. ಇದು ಅಕ್ಷಯ್ ಮತ್ತು ಜಾಕ್ವೆಲಿನ್ ಇಬ್ಬರೂ ಪುರಾತನ ಗುಹೆಯೊಳಗೆ ಟಾರ್ಚ್‌ಗಳನ್ನು ಹಿಡಿದಿರುವುದನ್ನು ನೋಡುತ್ತದೆ,ಅಲ್ಲಿ ಅವರು ಏನನ್ನಾದರೂ […]

Advertisement

Wordpress Social Share Plugin powered by Ultimatelysocial