PSI ನೇಮಕಾತಿ ಹಗರಣ ಪ್ರಕರಣ
ಯಾದಗಿರಿಯಲ್ಲಿ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಪ್ರತಿಕ್ರಿಯೆ
ಈ ಹಗರಣದಲ್ಲಿ ಎಂತಹ ಪ್ರಭಾವಿಗಳಿದ್ದರು ಬಂಧನ ಮಾಡಬೇಕು.
ಬಂಧಿಸಿ ವಿಚಾರಣೆ ನಡೆಸಲು ಸಿಎಂಗೆ ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಆಗ್ರಹ
ಶಾಸಕ ಪ್ರಿಯಾಂಕ ಖರ್ಗೆ ಅವರು PSI ನೇಮಕಾತಿ ಹಗರಣದ ಬಗ್ಗೆ ಒಬ್ಬರಿಂದ ಕೇಳಿ ಹೇಳಿದ್ದಾರೆ.
ಹಗರಣದ ಸಿಐಡಿ ವರದಿ ನಂತರ ದೇಶಕ್ಕೆ ಗೊತ್ತಾಗುತ್ತದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: