ನಾನು ಸಮುದಾಯದ ಸ್ವಾಮೀಜಿ ಜೊತೆ ಸಂಧಾನ ಮಾತುಕತೆ ಮಾಡಿಲ್ಲಅಷ್ಟು ಕೇಳಮಟ್ಟದ ರಾಜಕಾರಣಿ ಅಲ್ಲ ಕೋಲಾರದಲ್ಲಿ ಹರಿದಾಡುತ್ತಿರುವ ಅಪಪ್ರಚಾರಕ್ಕೆ ಟಾಂಗ್ ಕೊಟ್ಟ ಮಾಜಿ ಶಾಸಕ ವರ್ತೂರ್ ಪ್ರಕಾಶ್ಸಿದ್ದರಾಮಯ್ಯ ಗಟ್ಟಿ ಮನುಷ್ಯ, ಕೋಲಾರದಲ್ಲಿ ತೊಡೆ ತಟ್ಟಿದ ಮೇಲೆ ಹಿಂದೆ ಹೋಗಲ್ಲನಾನು ನೇರವಾಗಿ ಸಿದ್ದು ಮೇಲೆ ಸ್ಪರ್ಧೆ ಮಾಡುವೆಯಾವುದೇ ಮಾತುಕತೆ ಮತ್ತು ಈ ರೀತಿಯ ಚಟುವಟಿಕೆ ನಡೆದಿಲ್ಲಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ, ಜೆಡಿಎಸ್ ನಲ್ಲಿ ಸಿಎಂಆರ್ ಶ್ರೀನಾಥ್ ಮತ್ತು ಬಿಜೆಪಿಯಲ್ಲಿ ನಾನು ಕಣದಲ್ಲಿರುತ್ತವೆಕೋಲಾರದಲ್ಲಿ ಸ್ಪರ್ಧೆ ಮಾಡಲು ಸಚಿವ ಮುನಿರತ್ನ,ವೈ.ಎನ್. ನಾರಾಯಣಸ್ವಾಮಿ ಬಂದರೂ ಸ್ವಾಗತ ಮಾಡುವೆಬಿಜೆಪಿಯ ರಾಷ್ಟ್ರೀಯ ಪಕ್ಷ, ಯಾರೇ ನಿಂತರೂ ಅವರಿಗೆ ಕೆಲಸ ಮಾಡುವೆಕೋಲಾರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆಕೆಲ ಗ್ರಾಮಗಳಲ್ಲಿ ಕಾಂಗ್ರೆಸ್ ಮುಖಂಡರ ಸೇರ್ಪಡೆಯಾಗಿದೆಕೃಷ್ಣಬೈರೇಗೌಡ ಊಟ ಹಾಕಿದ ಪ್ರಯತ್ನದಿಂದ ಕಾಂಗ್ರೆಸ್ ಪಕ್ಷ ತಲೆ ಎತ್ತಿದೆಇಲ್ಲದಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಡಿಪಾಜಿಟ್ ಸಹ ಬರುತ್ತಿರಲಿಲ್ಲಕಾಂಗ್ರೆಸ್ ನವರು ಶ್ರೀನಿವಾಸಗೌಡ ಅವರನ್ನು ಕರೆದುಕೊಂಡು ಹಳ್ಳಿಗಳಿಗೆ ಹೊದರೆ ಒಳ್ಳೆಯದುಅವರನ್ನು ಬಿಟ್ಟು ಹೋಗುತ್ತಿದ್ದಾರೆಪ್ರತಿ ಗ್ರಾಮದಲ್ಲೂ ನನ್ನ ಪಡೆ ಇದೆ, ಹೊಸದಾಗಿ ಕಟ್ಟುವ ಅವಶ್ಯಕತೆ ಇಲ್ಲಸಿದ್ದು ಬಂದು ಪಡೆ ಕಟ್ಟಬೇಕಾಗಿದೆ, ಜೆಡಿಎಸ್ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತಿದ್ದಾರೆಜೆಡಿಎಸ್ ಪಕ್ಷ ಅವರನ್ನು ಹಿಡಿದಿಟ್ಟು ಕೊಳ್ಳಬೇಕಾಗಿದೆಹಿಂದುತ್ವ ಮೇಲೆ ನಾನು ಚುನಾವಣೆ ಮಾಡುವೆ,ಕೋಲಾರದಲ್ಲಿ ಮಾಜಿ ಶಾಸಕ ವರ್ತೂರ್ ಪ್ರಕಾಶ್ ಹೇಳಿಕೆ ಸಿದ್ದರಾಮಯ್ಯ ಅವರ ಪಾಪದ ಕೊಡೆ ತುಂಬಿದೆ ಅವರು ಎಲ್ಲೂ ಹೋಗಿ ಸೋಲುವುದಕ್ಕಿಂತ ಕೋಲಾರದಲ್ಲಿ ನಿಂತೂ ಸೋಲಲಿದಮ್ಮು ತಾಕತ್ತು ಇದ್ದರೆ ಬಾದಾಮಿಯಲ್ಲಿ ಹೋಗಿ ಸ್ಪರ್ಧೆ ಮಾಡಲಿ ಅದು ಬಿಟ್ಟು ನನ್ನ ಸೋಲಿಸಲು ಕೋಲಾರಕ್ಕೆ ಬಂದಿದ್ದಾರೆನನ್ನ ಸೋಲಿಸಲು ಯಾರಿಂದಲೂ ಆಗಲ್ಲ2018 ರಲ್ಲಿ ಸ್ವಯಂ ಕೃತ ಅಪರಾಧದಿಂದ ಸೋತಿದ್ದುಕೊನೆ ಕ್ಷಣದಲ್ಲಿ ಸಿದ್ದರಾಮಯ್ಯ ಯೂ ಟನ್ ಮಾಡುತ್ತಾರೆಅವರು ಕೋಲಾರ ಬಿಟ್ಟು ವರುಣ ಕ್ಷೇತ್ರದಲ್ಲಿ ನಿಲ್ಲುತ್ತಾರೆ ಸಿದ್ದು ಎರಡು ಕ್ಷೇತ್ರದಲ್ಲಿ ನಿಲ್ಲುವ ಬಗ್ಗೆ ಸಿದ್ದರಾಮಯ್ಯ ಮನೆಗೆ ಎರಡೆರಡು ಟಿಕೆಟ್ ಕೊಡುತ್ತಾರಾ ಸಿದ್ದರಾಮಯ್ಯ ಏನು ಹೈಕಮಾಂಡ್,ಸಿದ್ದರಾಮಯ್ಯ ಕೋಲಾರ ಕ್ಯಾಂಡೆಟ್ ಅಲ್ಲಅವರಿಗೆ ಯಾರು ತಲೆ ಕೆಡಿಸಿ ಕೋಲಾರಕ್ಕೆ ಕರೆದುಕೊಂಡು ಬಂದಿದ್ದಾರೆ ನೋಡುತ್ತೀರಿ ಮತ ಏಣಿಕೆಗೆ ಅವರು ಬರುವುದಿಲ್ಲ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ ವರ್ತೂರ್ ಪ್ರಕಾಶ್.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada