ವಿಜಯನಗರ: ರಾಜ್ಯದಲ್ಲಿ ಇತ್ತೀಚೆಗೆ ಅಪಘಾತ ಪ್ರಕರಣಗಳು ಹೆಚ್ಚಾಗಿ ಕೇಳಿಬರುತ್ತಿದ್ದು,

ವಿಜಯನಗರ: ರಾಜ್ಯದಲ್ಲಿ ಇತ್ತೀಚೆಗೆ ಅಪಘಾತ ಪ್ರಕರಣಗಳು ಹೆಚ್ಚಾಗಿ ಕೇಳಿಬರುತ್ತಿದ್ದು, ಅದರಲ್ಲೂ ಕಾರುಗಳೇ ಅಪಘಾತಕ್ಕೆ ಈಡಾಗುತ್ತಿರುವುದು ಕೂಡ ಹೆಚ್ಚಾಗಿ ಕಂಡುಬಂದಿದೆ. ಇದೀಗ ಮತ್ತೊಂದು ಕಾರು ಭೀಕರ ಅಪಘಾತಕ್ಕೀಡಾಗಿದ್ದು, ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ-50ರ ಗೊಲ್ಲರಹಳ್ಳಿ ಬಳಿ ಕಾರು ಪಲ್ಟಿಯಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.ಘಟನಾ ಸ್ಥಳಕ್ಕೆ ಮರಿಯಮ್ಮನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರಿನಲ್ಲಿ ಏಳು ಮಂದಿ ಇದ್ದರು ಎನ್ನಲಾಗಿದ್ದು, ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ಹಾಗೂ ನಿಖರ ವಿವರ ಇನ್ನಷ್ಟೇ ತಿಳಿದು ಬರಬೇಕಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಧು ಮದುವೆಗೆ ಬೆರಗುಗೊಳಿಸುವ ಬಿಳಿ ಗೌನ್ ಧರಿಸುತ್ತಾರೆ - ಆದರೆ ವರನು ಜೀನ್ಸ್ ಮತ್ತು ಟೀ ಶರ್ಟ್‌ನಲ್ಲಿ ತಿರುಗುತ್ತಾನೆ

Fri Feb 11 , 2022
  ವರನೊಬ್ಬ ತನ್ನ ಮದುವೆಯಲ್ಲಿ ಟೀ-ಶರ್ಟ್ ಮತ್ತು ಮಸುಕಾದ ಜೀನ್ಸ್‌ನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಸಾಮಾಜಿಕ ಮಾಧ್ಯಮದಲ್ಲಿ ನಿರ್ದಯವಾಗಿ ಟೀಕಿಸಲಾಗಿದೆ – ಅವನ ವಧು ಅದ್ಭುತವಾದ ಬಿಳಿ ಗೌನ್ ಧರಿಸಿದ್ದರು. “ಸರಿ, ಅವಳು ಖಂಡಿತವಾಗಿಯೂ ಈ ಬೇಸಿಗೆಯಲ್ಲಿ ಪ್ರೀತಿಯಲ್ಲಿ ಬಿದ್ದಿದ್ದಾಳೆ” ಎಂದು ಯುಕೆ ಡಾರ್ಚೆಸ್ಟರ್‌ನಿಂದ ವೈಲೆಟ್ ಪ್ರೈಸ್ ಪೋಸ್ಟ್ ಮಾಡಿದ ವೀಡಿಯೊ ಶೀರ್ಷಿಕೆಯಾಗಿದೆ. “ನನ್ನ ಆತ್ಮೀಯ ಸ್ನೇಹಿತ ಒಂದೆರಡು ತಿಂಗಳ ಹಿಂದೆ ಅವಳು ಗುನ್ನಾ ಪ್ರೀತಿಯಲ್ಲಿ ಬೀಳುತ್ತಿಲ್ಲ ಎಂದು ಹೇಳುತ್ತಿದ್ದಳು” ಎಂದು ವೀಡಿಯೊದ […]

Advertisement

Wordpress Social Share Plugin powered by Ultimatelysocial