ಯಾದಗಿರಿಯಲ್ಲಿ ಹಿಂದೂ ಮುಖಂಡನ ಬಂಧನ ಟಿಪ್ಪು ಸರ್ಕಲ್ ತೆರವಿಗೆ ಆಗ್ರಹಿಸಿ ಪ್ರತಿಭಟನೆಗೆ ಮುಂದಾಗ್ತಿದ್ದ ವೇಳೆ ಬಂಧನ ಯಾದಗಿರಿ ನಗರದ ಗಾಂಧಿ ಸರ್ಕಲ್ ನಲ್ಲಿ ಬಂಧನ ಟಿಪ್ಪು ಸರ್ಕಲ್ ತೆರವು ವಿಚಾರದ ಕುರಿತು ಪ್ರಚೋಧನಾಕಾರಿ ಹೇಳಿಕೆ ಹಿನ್ನೆಲೆ ಹಿಂದೂ ಮುಖಂಡ ಹಾಗೂ ಜೈ ಶಿವಾಜಿ ಸೇನೆ ಸಂಸ್ಥಾಪಕ ಅಧ್ಯಕ್ಷ ಪರಶುರಾಮ್ ಶೇಗೂರಕರ್ ಬಂಧನ ಜಾತಿ ಧರ್ಮಕ್ಕೆ ಧಕ್ಕೆ, ಪ್ರಚೋಧನಾಕಾರಿ ಹೇಳಿಕೆ ಹಿನ್ನೆಲೆ ಬಂಧನ ಬಂಧನದ ವೇಳೆ ಪೊಲೀಸರ ಜೊತೆ ವಾಗ್ವಾದಕ್ಕಿಳಿದ ಪರಶುರಾಮ್ ಶೇಗೂರಕರ್ ಧಾರ್ಮಿಕ ಭಾವನೆಗೆ ಧಕ್ಕೆ ತರೋ ಹೇಳಿಕೆ ನೀಡಿದ್ದ ಹಿನ್ನೆಲೆ ನಿನ್ನೆ ಎರಡು ಕೋಮಿನ ಮುಖಂಡರ ವಿರುದ್ಧ ಯಾದಗಿರಿ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲು ಶಿವಾಜಿ ಸೇನೆಯ ಪರಶುರಾಮ್ ಶೇಗೂರಕರ್ ಹಾಗೂ ಟಿಪ್ಪು ಸಂಘಟನೆಯ ಅಬ್ದುಲ್ ಕರೀಂ ವಿರುದ್ಧ ದೂರು ದಾಖಲಾಗಿತ್ತು ಟಿಪ್ಪು ಸಂಘಟನೆಯ ಕರೀಂ ನಿನ್ನೆ ಜಿಲ್ಲೆಯಿಂದ ನಾಪತ್ತೆಯಾಗಿದ್ದಾನೆ ನಿಷೇಧಾಜ್ಞೆಯ ನಡುವೆಯೂ ಪ್ರತಿಭಟನೆಗೆ ಮುಂದಾಗಿದ್ದ ಹಿಂದೂ ಮುಖಂಡ ಶೇಗೂರಕರ್ ಬಂಧನ ನಗರದ ಗಾಂಧಿ ಸರ್ಕಲ್ ಬಳಿ ಪ್ರತಿಭಟನೆಗೆ ಮುಂದಾಗಿದ್ದ ಪರಶುರಾಮ್ ಶೇಗೂರಕರ್ ಬಂಧಿಸಿದ ಪೊಲೀಸರು ನಿಷೇಧಾಜ್ಞೆ ಜಾರಿ ಇದ್ದ ಸ್ಥಳದಲ್ಲೇ ಪ್ರತಿಭಟನೆಗೆ ಮುಂದಾಗಿದ್ದ ಪರಶುರಾಮ್ ಶೇಗೂರಕರ್ ನಿನ್ನೆ ಪ್ರತಿಭಟನೆಗೆ ಅವಕಾಶ ಇಲ್ಲ ಎಂದು ನೋಟೀಸ್ ನೀಡಿದ್ದ ಪೊಲೀಸರು ಆದ್ರೂ ಪ್ರತಿಭಟನೆಗೆ ಮುಂದಾಗಿದ್ದ ಪರಶುರಾಮ್ ಹಾಗೂ ಶಂಕರ್ ಇಬ್ಬರನ್ನೂ ಬಂಧಿಸಿ ಕರೆದೋಯ್ದ ಪೊಲೀಸರುಪರಾರಿಯಾಗಿರುವ ಆರೋಪಿಗಾಗಿ ಶೋಧ ನಡೆಸುತ್ತಿರುವ ಪೊಲೀಸರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada