ಯಾದಗಿರಿಯಲ್ಲಿ ಹಿಂದೂ ಮುಖಂಡನ ಬಂಧನ.

ಯಾದಗಿರಿಯಲ್ಲಿ ಹಿಂದೂ ಮುಖಂಡನ ಬಂಧನ ಟಿಪ್ಪು ಸರ್ಕಲ್ ತೆರವಿಗೆ ಆಗ್ರಹಿಸಿ ಪ್ರತಿಭಟನೆಗೆ ಮುಂದಾಗ್ತಿದ್ದ ವೇಳೆ ಬಂಧನ ಯಾದಗಿರಿ ನಗರದ ಗಾಂಧಿ ಸರ್ಕಲ್ ನಲ್ಲಿ ಬಂಧನ ಟಿಪ್ಪು ಸರ್ಕಲ್ ತೆರವು ವಿಚಾರದ ಕುರಿತು ಪ್ರಚೋಧನಾಕಾರಿ ಹೇಳಿಕೆ ಹಿನ್ನೆಲೆ ಹಿಂದೂ ಮುಖಂಡ ಹಾಗೂ ಜೈ ಶಿವಾಜಿ ಸೇನೆ ಸಂಸ್ಥಾಪಕ ಅಧ್ಯಕ್ಷ ಪರಶುರಾಮ್ ಶೇಗೂರಕರ್ ಬಂಧನ ಜಾತಿ ಧರ್ಮಕ್ಕೆ ಧಕ್ಕೆ, ಪ್ರಚೋಧನಾಕಾರಿ ಹೇಳಿಕೆ ಹಿನ್ನೆಲೆ ಬಂಧನ ಬಂಧನದ ವೇಳೆ ಪೊಲೀಸರ ಜೊತೆ ವಾಗ್ವಾದಕ್ಕಿಳಿದ ಪರಶುರಾಮ್ ಶೇಗೂರಕರ್   ಧಾರ್ಮಿಕ ಭಾವನೆಗೆ ಧಕ್ಕೆ ತರೋ ಹೇಳಿಕೆ ನೀಡಿದ್ದ ಹಿನ್ನೆಲೆ ನಿನ್ನೆ ಎರಡು ಕೋಮಿನ ಮುಖಂಡರ ವಿರುದ್ಧ ಯಾದಗಿರಿ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲು ಶಿವಾಜಿ ಸೇನೆಯ ಪರಶುರಾಮ್ ಶೇಗೂರಕರ್ ಹಾಗೂ ಟಿಪ್ಪು ಸಂಘಟನೆಯ ಅಬ್ದುಲ್ ಕರೀಂ ವಿರುದ್ಧ ದೂರು ದಾಖಲಾಗಿತ್ತು ಟಿಪ್ಪು ಸಂಘಟನೆಯ ಕರೀಂ ನಿನ್ನೆ ಜಿಲ್ಲೆಯಿಂದ ನಾಪತ್ತೆಯಾಗಿದ್ದಾನೆ ನಿಷೇಧಾಜ್ಞೆಯ ನಡುವೆಯೂ ಪ್ರತಿಭಟನೆಗೆ ಮುಂದಾಗಿದ್ದ ಹಿಂದೂ ಮುಖಂಡ ಶೇಗೂರಕರ್ ಬಂಧನ ನಗರದ ಗಾಂಧಿ ಸರ್ಕಲ್ ಬಳಿ ಪ್ರತಿಭಟನೆಗೆ ಮುಂದಾಗಿದ್ದ ಪರಶುರಾಮ್ ಶೇಗೂರಕರ್ ಬಂಧಿಸಿದ ಪೊಲೀಸರು ನಿಷೇಧಾಜ್ಞೆ ಜಾರಿ ಇದ್ದ ಸ್ಥಳದಲ್ಲೇ ಪ್ರತಿಭಟನೆಗೆ ಮುಂದಾಗಿದ್ದ ಪರಶುರಾಮ್ ಶೇಗೂರಕರ್   ನಿನ್ನೆ ಪ್ರತಿಭಟನೆಗೆ ಅವಕಾಶ ಇಲ್ಲ ಎಂದು ನೋಟೀಸ್ ನೀಡಿದ್ದ ಪೊಲೀಸರು ಆದ್ರೂ ಪ್ರತಿಭಟನೆಗೆ ಮುಂದಾಗಿದ್ದ ಪರಶುರಾಮ್ ಹಾಗೂ ಶಂಕರ್   ಇಬ್ಬರನ್ನೂ ಬಂಧಿಸಿ ಕರೆದೋಯ್ದ ಪೊಲೀಸರುಪರಾರಿಯಾಗಿರುವ ಆರೋಪಿಗಾಗಿ ಶೋಧ ನಡೆಸುತ್ತಿರುವ ಪೊಲೀಸರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಭಿಮಾನ್ ಸ್ಟೂಡಿಯೋದಲ್ಲಿರುವ ವಿಷ್ಣು ಸ್ಮಾರಕ ರಕ್ಷಿಸಿ ಎಂದು ಬೀದಿಗಿಳಿದ ವಿಷ್ಣು ಫ್ಯಾನ್ಸ್..!

Mon Feb 27 , 2023
ಬೆಂಗಳೂರು: ಅಭಿಮಾನ್ ಸ್ಟೂಡಿಯೋದಲ್ಲಿರುವ ವಿಷ್ಣು ಸ್ಮಾರಕ ರಕ್ಷಿಸಿ ಎಂದು ಬೀದಿಗಿಳಿದಿದ್ದಾರೆ ವಿಷ್ಣು ಫ್ಯಾನ್ಸ್..! ಮೈಸೂರಿನಲ್ಲಿ ಸಾಹಸಸಿಂಹವಿಷ್ಣುವರ್ಧನ್ ಸ್ಮಾರಕದ ಬೆನ್ನಲ್ಲೆ ಇದೀಗ ಅಭಿಮಾನ್ ಸ್ಟೂಡಿಯೋದಲ್ಲಿರುವ ವಿಷ್ಣು ಸಮಾಧಿ ಸ್ಥಳಾಂತರದ ವದಂತಿ ಹಿನ್ನೆಲೆ ಅವರ ಅಭಿಮಾನಿಗಳು ಈಗ ಆತಂಕಕ್ಕೆ ಒಳಗಾಗಿದ್ದಾರೆ.ಯಾವುದೇ ಕಾರಣಕ್ಕೂ ಸ್ಮಾರಕ ತೆರವು ಮಾಡಬಾರದು ಎಂದು ವಾಣಿಜ್ಯ ಮಂಡಳಿ ಮೊರೆ ಹೋಗಿರುವಅವರ ಅಭಿಮಾನಿಗಳು, ನಾಡಪ್ರೇಮಿ ಡಾ.ವಿಷ್ಣು ಅಕಾಡೆಮಿ ವತಿಯಿಂದ ಫಿಲ್ಮ್ ಚೇಂಬರ್ ಗೆ ಮನವಿಯನ್ನ ಸಲ್ಲಿಸಿದ್ದಾರೆ. ಮಾತ್ರವಲ್ಲ, ವಿಷ್ಣು ಸ್ಮಾರಕವನ್ನ ನೀವು ರಕ್ಷಿಸಲೇಬೇಕು […]

Advertisement

Wordpress Social Share Plugin powered by Ultimatelysocial