ನವೀನ್ ಅಭಿಮಾನಿಗಳಿಂದ ತೇರಿಗೆ ಬಾಳೆ ಹಣ್ಣು ಎಸೆದು ಹರಕೆ.ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುಧೋಳದಲ್ಲಿ ಘಟನೆ ಮುಧೋಳದ ತ್ರಿಲಿಂಗೇಶ್ವರ ರಥೋತ್ಸವದಲ್ಲಿ ಅಭಿಮಾನಿಗಳಿಂದ ಹರಕೆ.ಬಿಜೆಪಿ ಮುಖಂಡ ನವೀನ ಗುಳಗಣ್ಣನವರ ಮುಂದಿನ ಶಾಸಕರಾಗಲಿ ಎಂದು ಹರಕ ಬಿಜೆಪಿಯಿಂದ ನವೀನ ಗುಳಗಣ್ಣನವರ ಟಿಕೆಟ್ ಗೆ ಪ್ರಯತ್ನಿಸುತ್ತಿದ್ದಾರೆ ಎಂಬ ವದಂತಿವದಂತಿ ಬೆನ್ನಲ್ಲಿಯೇ ಅಭಿಮಾನಿಗಳಿಂದ ಹರಕೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada