ಇಂದಿನ ಯಡಿಯೂರಪ್ಪ ನವರ ಹುಟ್ಟುಹಬ್ಬದ ಕಾರ್ಯಕ್ರಮ ಐತಿಹಾಸಿಕವಾಗಲಿದೆ.

ಶಿವಮೊಗ್ಗದ ಇಂದಿನ ಯಡಿಯೂರಪ್ಪ ನವರ ಹುಟ್ಟುಹಬ್ಬದ ಕಾರ್ಯಕ್ರಮ ಐತಿಹಾಸಿಕವಾಗಲಿದೆ 148 ನೇ ವಿಮಾನ ನಿಲ್ದಾಣ , ರಾಜ್ಯದ ಎರಡನೇ ಉದ್ದದ ರನೇವೇ ಇರುವ ವಿಮಾನ ನಿಲ್ದಾಣಪ್ರಪಂಚದ ಹೆಮ್ಮಯ ನಾಯಕನಿಂದ ಲೋಕಾರ್ಪಣೆ ಆಗ್ತಿದೆ ತಂದೆಯವರ ಹುಟ್ಟುಹಬ್ಬದಂದು ಲೋಕಾರ್ಪಣೆ ಮಾಡುತ್ತಿರುವ ಅತ್ಯಂತ ಹೆಮ್ಮೆಯ ವಿಚಾರ ಶಿವಮೊಗ್ಗ ಬಿಎಸ್ ವೈ ನಿವಾಸದಲ್ಲಿ ಪುತ್ರ ಬಿ ವೈ ರಾಘವೇಂದ್ರ ಹೇಳಿಕೆ 11.30 ಕ್ಕೆ ಗೌರಾವಾನ್ವಿತ ಪ್ರಧಾನಿಗಳು ಮೊದಲ ವಿಮಾನದಲ್ಲಿ ಬರುತ್ತಾರೆ ಶಿವಮೊಗ್ಗದ ವಿಮಾನ ನಿಲ್ದಾಣದಲ್ಲಿ ಪ್ರಧಾನಿಯವರ ಮೊದಲ ವಿಮಾನ ಲ್ಯಾಂಡ್ ಆಗುತ್ತವೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುತ್ತವೆ ಮುಖ್ಯವೇದಿಕೆಯಲ್ಲಿ ಎಲ್ಲಾ ಕಾರ್ಯಕ್ರಮಗಳ ಶಂಕುಸ್ಥಾಪನೆ ಲೋಕಾರ್ಪಣೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪ್ರಹ್ಲಾದ ಜೋಷಿ ಕಾರ್ಯಕ್ರಮಕ್ಕೆ ಬರುತ್ತಾರೆ ಅಂದಾಜು 2 ಲಕ್ಷ ಕಾರ್ಯಕರ್ತರು ಆಗಮಿಸುವ ಸಾಧ್ಯತೆ ಯಾರಿಗು ಅನಾನುಕೂಲವಾಗದಂತೆ ಆಸನದ ವ್ಯವಸ್ಥೆ ಊಟ ತಿಂಡಿ ವ್ಯವಸ್ಥೆ ಮಾಡಲಾಗಿದೆ ಯಡಿಯೂರಪ್ಪ 9 ಗಂಟೆಯ ನಂತರ ತಿಲಕ್ ನಗರದ ರಾಯರ ಮಠಕ್ಕೆ ಭೇಟಿ ಸೀದಾ ವೇದಿಕೆ ಬಳಿ ತೆರಳುತ್ತಾರೆ ಸಿಎಂ ಬೊಮ್ಮಾಯಿ, ಸಚಿವ ಸೋಮಣ್ಣ, ಸಚಿವ ಸಿಸಿ ಪಾಟೀಲ್ ಆಗಮಿಸಲಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶಿವಾಜಿ ಜಯಂತಿ ಅಂಗವಾಗಿ ವಿಜಯಪುರದಲ್ಲಿ ಬೃಹತ್ ಮೆರವಣಿಗೆ.

Mon Feb 27 , 2023
  ಶಿವಾಜಿ ಜಯಂತಿ ಅಂಗವಾಗಿ ವಿಜಯಪುರದಲ್ಲಿ ಬೃಹತ್ ಮೆರವಣಿಗೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ನೇತೃತ್ವದಲ್ಲಿ ಮೆರವಣಿಗೆ ವಿಜಯಪುರ ನಗರದ ರಾಮಮಂದಿರದಿಂದ ಸಿದ್ದೇಶ್ವರ ದೇವಸ್ಥಾನ ಗಾಂಧಿ ಚೌಕ್ ಮಾರ್ಗವಾಗಿ ಶಿವಾಜಿ ಚೌಕ್ ವರೆಗೂ ಆಗಮಿಸಲಿರುವ ಬೃಹತ್ ಮೆರವಣಿಗೆ ಮೆರವಣಿಗೆಯಲ್ಲಿ ಸಾವಿರಾರು ಯುವಕರು ಭಾಗಿ ಡಿಜೆ ಸೌಂಡ್ ಗೆ ಹೆಜ್ಜೆ ಹಾಕಿ ಕುಳಿದು ಕುಪ್ಪಳಿಸುತ್ತಿರುವ ಯುವಕರು ಮೆರವಣಿಗೆ ಸಾಗುವ ರಸ್ತೆಗಳಲ್ಲಿ ಸಂಚಾರ ಬಂದ್ ಪರ್ಯಾಯ ಮಾರ್ಗದ ವ್ಯವಸ್ಥೆ ಮೆರವಣಿಗೆ […]

Advertisement

Wordpress Social Share Plugin powered by Ultimatelysocial