ಅರಬ್ಬಿ ಸಮುದ್ರದಲ್ಲಿ ನಿಸರ್ಗ ಚಂಡಮಾರುತದ ಅಬ್ಬರದಿಂದ ವಾಯುಭಾರ ಕುಸಿತವಾಗಿದ್ದು.ಇದರಿಂದಾಗಿ ಭಾರೀ ಗಾಳಿ ಬೀಸುತ್ತಿದೆರಾಜ್ಯದ ಹಲವಾರು ಕಾರವಳಿ ,ಮಲೆನಾಡು ಪ್ರದೇಶಗಳಲ್ಲಿ ಗಾಳಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಈ ಮುನ್ನವೆ ಎಚ್ಚರಿಕೆನೀಡಿದೆ.ಈಗಾಗಲೇ ಹಲವು ಕಡೆ ಮಳೆಯಾಗಿತ್ತಿದ್ದು ಕಾರವಾರ ಜಿಲ್ಲೆಯಲ್ಲಿ ನಿನ್ನೆ ರಾತ್ರಿಯಿಂದ ಬಿಟ್ಟು ಬಿಡದೆ ಮಳೆಯಾಗುತ್ತಿದೆ.ಹಾಗೂ ಉಡುಪಿಯಲ್ಲಿ ತುಂತುರು ಮಳೆ ಪ್ರಾರಂಭವಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಉಡುಪಿ ಜಿಲ್ಲಾಡಳಿತವು ಆದೇಶವನ್ನುಹೊರಡಿಸಿದೆ.
ಚಂಡಮಾರುತದಿಂದ ರಾಜ್ಯದ ವಿವಿಧೆಡೆ ಗಾಳಿ ಸಹಿತ ಭಾರೀ ಮಳೆ
Please follow and like us: