ಚಂಡಮಾರುತದಿಂದ ರಾಜ್ಯದ ವಿವಿಧೆಡೆ ಗಾಳಿ ಸಹಿತ ಭಾರೀ ಮಳೆ

ಅರಬ್ಬಿ ಸಮುದ್ರದಲ್ಲಿ ನಿಸರ್ಗ ಚಂಡಮಾರುತದ ಅಬ್ಬರದಿಂದ ವಾಯುಭಾರ ಕುಸಿತವಾಗಿದ್ದು.ಇದರಿಂದಾಗಿ ಭಾರೀ ಗಾಳಿ ಬೀಸುತ್ತಿದೆರಾಜ್ಯದ ಹಲವಾರು ಕಾರವಳಿ ,ಮಲೆನಾಡು ಪ್ರದೇಶಗಳಲ್ಲಿ ಗಾಳಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಈ ಮುನ್ನವೆ ಎಚ್ಚರಿಕೆನೀಡಿದೆ.ಈಗಾಗಲೇ ಹಲವು ಕಡೆ ಮಳೆಯಾಗಿತ್ತಿದ್ದು ಕಾರವಾರ ಜಿಲ್ಲೆಯಲ್ಲಿ ನಿನ್ನೆ ರಾತ್ರಿಯಿಂದ ಬಿಟ್ಟು ಬಿಡದೆ ಮಳೆಯಾಗುತ್ತಿದೆ.ಹಾಗೂ ಉಡುಪಿಯಲ್ಲಿ ತುಂತುರು ಮಳೆ ಪ್ರಾರಂಭವಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಉಡುಪಿ ಜಿಲ್ಲಾಡಳಿತವು ಆದೇಶವನ್ನುಹೊರಡಿಸಿದೆ.

Please follow and like us:

Leave a Reply

Your email address will not be published. Required fields are marked *

Next Post

ಮಂಗಳೂರಿನ ಮೇಲ್ಸೇತುವೆಗೆ ವೀರ್ ಸಾವರ್ಕರ್  ಬ್ಯಾನರ್

Wed Jun 3 , 2020
ಬೆಂಗಳೂರಿನ ಯಲಹಂಕ ಪ್ಲೈಓವರ್​ಗೆ, ವೀರ್​ ಸಾವರ್ಕರ್ ಹೆಸರಿಡುವ ವಿಚಾರದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಯಾರೋ ಅನಾಮಿಕರು ರಾತ್ರಿ ಸಂದರ್ಭದಲ್ಲಿ ಮಂಗಳೂರಿನ ಪಂಪ್‍ವೆಲ್ ಮೇಲ್ಸೇತುವೆಗೆ ವೀರ್ ಸಾವರ್ಕರ್  ಬ್ಯಾನರ್ ಕಟ್ಟಿದ್ದಾರೆ. ಅದರ ಸಮೀಪದಲ್ಲಿ ಭಜರಂಗದಳ ಅಂತ ಬರೆದಿದ್ದಾರೆ.ಪಂಪ್ ವೆಲ್ ಪ್ಲೈಓವರ್​ ಮೇಲೆ ಈ ಪೋಸ್ಟರ್​ ಕಟ್ಟಿರುವುದು ಮತ್ತೊಂದು ವಿವಾದಕ್ಕೆ ಕಾರಣವಾಗುವ ಸಾಧ್ಯತೆ ಇದೆ.ಈ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಇದೀಗ ವೈರಲ್ ಆಗಿದೆ.   Please follow and like […]

Advertisement

Wordpress Social Share Plugin powered by Ultimatelysocial