ಬೆಂಗಳೂರಿನಲ್ಲಿ ಕಳೆದ ರಾತ್ರಿ ವರುಣ ಆರ್ಭಟ ಜೋರಾಗಿತ್ತು..ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಠಿಯಾಗಿತ್ತು..ಬೆಂಗಳೂರಿನ ಯಶವಂತಪುರು ,ಹೆಚ್ ಎಸ್ ಆರ್ ಲೇಔಟ್ ಲಗ್ಗೆರೆ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದ್ದು,ಮನೆಗಳಿಗೆ ನೀರು ನುಗ್ಗಿದೆ..ಮಳೆಯಿಂದ ಚರಂಡಿಗಳೆಲ್ಲ ತುಂಬಿ ಹರಿದ್ದೀವೆ..ಲಗ್ಗೆರೆಯಲ್ಲಿ ಭೂ ಕುಸಿತ ಉಂಟಾಗಿದೆ..ಲಗ್ಗೆರೆ ಜನರೆಲ್ಲರೂ ಭಯ ಭೀತರಾಗಿದ್ದಾರೆ..ಏಕಾಏಕಿ ಬಂದ ಮಳೆಯಿಂದ ಜನ ಜೀವನ ತತ್ತರಿಸಿ ಹೋಗಿದ್ದಾರೆ..ಕೊರೊನಾ ಸೋಂಕು ಹರಡುತ್ತಿರೋ ನಡುವೆಯೇ ಮಳೆ ಬಂದಿರೋದು ಸಾಂಕ್ರಾಮಿಕ ರೋಗ ಹರಡಲ್ಲು ಮತ್ತಷ್ಟು ಕಾರಣವಾಗುತ್ತೆ ಅಂತ ಹೇಳಲಾಗುತ್ತಿದೆ..ಮಳೆ ನಡುವೆಯು ಸಿಡಿಲು ಗುಡುಗು ಜೋರಾಗಿದ್ದು ,ಜನ ಭಯಭೀತರಾಗಿದ್ದಾರೆ..ಒಟ್ನಲ್ಲಿ ಬಿಸಿಲಿನಿಂದ ತತ್ತರಿಸಿದ್ದ ಸಿಲಿಕಾನ್ ಸಿಟಿ ಬೆಂಗಳೂರಿನ ಜನತೆಗೆ ವರುಣ ಆಗಮನದಿಂದ ಸ್ವಲ್ಪ ತಂಪೇರೆದಿದ್ದಾನೆ..
ಬೆಂಗಳೂರಿನಲ್ಲಿ ವರುಣನ ಆರ್ಭಟ
Please follow and like us: