ಬೆಂಗಳೂರಿನಲ್ಲಿ ವರುಣನ ಆರ್ಭಟ

ಬೆಂಗಳೂರಿನಲ್ಲಿ ಕಳೆದ ರಾತ್ರಿ ವರುಣ ಆರ್ಭಟ ಜೋರಾಗಿತ್ತು..ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಠಿಯಾಗಿತ್ತು..ಬೆಂಗಳೂರಿನ ಯಶವಂತಪುರು ,ಹೆಚ್ ಎಸ್ ಆರ್ ಲೇಔಟ್ ಲಗ್ಗೆರೆ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದ್ದು,ಮನೆಗಳಿಗೆ ನೀರು ನುಗ್ಗಿದೆ..ಮಳೆಯಿಂದ ಚರಂಡಿಗಳೆಲ್ಲ ತುಂಬಿ ಹರಿದ್ದೀವೆ..ಲಗ್ಗೆರೆಯಲ್ಲಿ ಭೂ ಕುಸಿತ ಉಂಟಾಗಿದೆ..ಲಗ್ಗೆರೆ ಜನರೆಲ್ಲರೂ ಭಯ ಭೀತರಾಗಿದ್ದಾರೆ..ಏಕಾಏಕಿ ಬಂದ ಮಳೆಯಿಂದ ಜನ ಜೀವನ ತತ್ತರಿಸಿ ಹೋಗಿದ್ದಾರೆ..ಕೊರೊನಾ ಸೋಂಕು ಹರಡುತ್ತಿರೋ ನಡುವೆಯೇ ಮಳೆ ಬಂದಿರೋದು ಸಾಂಕ್ರಾಮಿಕ ರೋಗ ಹರಡಲ್ಲು ಮತ್ತಷ್ಟು ಕಾರಣವಾಗುತ್ತೆ ಅಂತ ಹೇಳಲಾಗುತ್ತಿದೆ..ಮಳೆ ನಡುವೆಯು ಸಿಡಿಲು ಗುಡುಗು ಜೋರಾಗಿದ್ದು ,ಜನ ಭಯಭೀತರಾಗಿದ್ದಾರೆ..ಒಟ್ನಲ್ಲಿ ಬಿಸಿಲಿನಿಂದ ತತ್ತರಿಸಿದ್ದ ಸಿಲಿಕಾನ್ ಸಿಟಿ ಬೆಂಗಳೂರಿನ ಜನತೆಗೆ ವರುಣ ಆಗಮನದಿಂದ ಸ್ವಲ್ಪ ತಂಪೇರೆದಿದ್ದಾನೆ..

Please follow and like us:

Leave a Reply

Your email address will not be published. Required fields are marked *

Next Post

ಲಾಕ್ ಡೌನ್ ಹಿನ್ನಲೆ ಫ್ರೀ ಟೈಂನಲ್ಲಿ ತರಕಾರಿ ಬೆಳೆ ಪೊಲೀಸ್ ಅಧಿಕಾರಿ

Fri Apr 24 , 2020
ಬೆಂಗಳೂರು : ಕೊರೊನಾ ವೈರಸ್ ಹರಡುವುದನ್ನು ತಪ್ಪಿಸಲು‌ ಪೊಲೀಸರು ಬಂದೋ ಬಸ್ತ್ ಮಾಡಿ ಫುಲ್ ಸುಸ್ತಾಗಿ ಹೋಗಿದ್ದಾರೆ ..ಈ ನಡುವೆ ಲಾಕ್ ಡೌನ್ ಕೂಡ ಮಾಡಲಾಗಿದೆ..ಈ ಮಧ್ಯೆ ಬೆಂಗಳೂರಿನ ಕೇಂದ್ರ ವಿಭಾಗದ ಡಿಸಿಪಿ ಚೇತ‌ನ್ ಸಿಂಗ್ ರಾಥೋರ್ ಮಾತ್ರ ಕೊರೊನಾ ಬಂದೋ ಬಸ್ತ್ ಮಾಡುತ್ತಲೇ ಒಂದು ಮಹತ್ತರ ಕಾರ್ಯ ಮಾಡಿದ್ದಾರೆ .ಈ ನಡುವೆ ಸಮಯ ಸಿಕ್ಕಾಗೆಲ್ಲಾ ತಮ್ಮ ಮನೆಯ ಗಾರ್ಡನ್ ನಲ್ಲಿ ಹಣ್ಣು ತರಕಾರಿ ಬೆಳೆದಿದ್ದಾರೆ ..ಮನೆಗೆ ದಿನ ನಿತ್ಯ […]

Advertisement

Wordpress Social Share Plugin powered by Ultimatelysocial