ರಸ್ತೆ ಅಪಘಾತ ಇಬ್ಬರ ಸಾವು

ಕೋಲಾರ ಜಿಲ್ಲೆಯ ಬಂಗಾಪೇಟೆ ತಾಲ್ಲೂಕಿನಲ್ಲಿಬೈಕ್‌ ಮತ್ತು ಸರಕು ಸಾಗಣೆ ವಾಹನದ ಮಧ್ಯೆ ಅಫಘಾತವಾಗಿ ಬೈಕ್ ಸವಾರರುರಿಬ್ಬರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದ ವರವಲಯದ ಕೋಡಿಕಣ್ಣೂರು ಕೆರೆಯ  ಬಳಿ ನಡೆದಿದೆ.  ಶ್ರೀನಿವಾಸ್‌ (21) ಮತ್ತು ನಂದೀಶ್‌  (25) ಮೃತ ದುರ್ದೈವಿಗಳು ಸ್ನೇಹಿತರಾಗಿದ್ದರೂ ಎಂದು ತಿಳಿದು ಬಂದಿದೆ. .ಇವರಿಬ್ಬರು ಕೋಲಾರದ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಸರಕು ಸಾಗಣೆ ವಾಹನದ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಈ ಘಟನೆಗೆ ಸಂಬಂಧಿಸಿದ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Please follow and like us:

Leave a Reply

Your email address will not be published. Required fields are marked *

Next Post

ಐಸಿಐಸಿಐ ಬ್ಯಾಂಕ್ ನಿಂದ ಬಿಗ್ ಆಫರ್

Tue May 26 , 2020
ಭಾರತದ ಅತಿದೊಡ್ಡ ಕಾರು ತಯಾರಿಕೆ ಕಂಪೆನಿ ಮಾರುತಿ ಸುಜುಕಿ ಇಂಡಿಯಾ  ಇದೀಗ ಐಸಿಐಸಿಐ ಬ್ಯಾಂಕ್ ಜತೆ ಕೈ ಜೋಡಿಸಿ, ತನ್ನ ಗ್ರಾಹಕರಿಗೆ ರೀಟೇಲ್ ಹಣಕಾಸು ಯೋಜನೆಗಳನ್ನು ಒದಗಿಸುತ್ತಿದೆ. ಈ ಯೋಜನೆ ಅಡಿಯಲ್ಲಿ ಗ್ರಾಹಕರಿಗೆ ಆರಂಭದ ಇಎಂಐಗಳು ಸಿಕ್ಕಾಪಟ್ಟೆ ಕಡಿಮೆ ಇರುತ್ತದೆ. ಕೊರೊನಾ ಸಮಸ್ಯೆ ಇರುವುದರಿಂದ ನಗದು ಸಮಸ್ಯೆ ಆಗಬಾರದು ಎಂದು ಈ ಯೋಜನೆ ತರಲಾಗಿದೆ. ಖರೀದಿ ನಂತರದ ಆರಂಭದ ಮೂರು ತಿಂಗಳಿನ ಇಎಂಐ ಪ್ರತಿ 1 ಲಕ್ಷಕ್ಕೆ 899 ರುಪಾಯಿ […]

Advertisement

Wordpress Social Share Plugin powered by Ultimatelysocial