ರಾಹುಲ್ ಗಾಂಧಿಗೆ ಬಿಜೆಪಿಯಿಂದ ವ್ಯಂಗ್ಯ

ದೇಶದಲ್ಲಿ ಲಾಕ್‌ಡೌನ್ ವಿಫಲವಾಗಿದೆ ಎಂದು ಹೇಳಿರುವ ರಾಹುಲ್ ಗಾಂಧಿ ಅವರಿಗೆ ಬಿಜೆಪಿ ಸರಣಿ ಆಘಾತಗಳನ್ನ ನೀಡುತ್ತಿದೆ. ನಿನ್ನೆಯಷ್ಟೆ ರಾಹುಲ್ ಗಾಂಧಿ ಅವರನ್ನ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ತರಾಟೆಗೆ ತೆಗೆದುಕೊಂಡಿದ್ದಾರೆ.  ಇದೀಗ ಮತ್ತೊರ್ವ ಕೇಂದ್ರ ಸಚಿವ ರವಿಶಂಕರ ಪ್ರಸಾದ್ ರಾಹುಲ್ ಗಾಂಧಿ ಅವರನ್ನ ತರಾಟೆಗೆ ತೆಗೆದುಕೊಂಡಿದ್ದು, ದೇಶದಲ್ಲಿ ಲಾಕ್‌ಡೌನ್ ವಿಫಲವಾಗಿದೆ ಎಂದಾದರೆ ಕಾಂಗ್ರೆಸ್ ಆಡಳಿತದ ರಾಜ್ಯಗಳ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಹೊಟೇಲ್ ಓಪನ್ ಮಾಡಲು ಸರ್ಕಾರ ಅಸ್ತು

Wed May 27 , 2020
ಕಳೆದ ಎರಡು ತಿಂಗಳಿಂದ ಮನೆ ಊಟ ತಿಂದು ಬೇಸತ್ತ ಜೀವಗಳಿಗೆ ಸರ್ಕಾರ ಸಿಹಿಸುದ್ದಿ ನೀಡಿದೆ. ಹೊಟೇಲ್, ಊಪಹಾರ, ಮಂದಿರಗಳು, ಕೆಫೆಗಳು ಜೂನ್ ೧ರಿಂದ ಬಾಗಿಲು ತೆರೆಯಲಿವೆ. ಬಹುತೇಕ ವಲಯಗಳಲ್ಲಿ ಚಟುವಟಿಕೆ ಆರಮಭವಾಗಿದ್ದರು ಕೂಡ ಹೊಟೇಲ್ ಉದ್ಯಮಕ್ಕೆ ಸರಕಾರ ಅನುಮತಿ ನೀಡಿರಲಿಲ್ಲ. ರಾಜ್ಯ ಹೊಟೇಲ್ ಮಾಲೀಕರ ಸಂಘ ಸೇರಿದಂತೆ ಹಲವರು ಮುಖ್ಯಮಂತ್ರಿ ಹಾಗೂ ಇನ್ನಿತರ ಸಚಿವರನ್ನ ಭೇಟಿ ಮಾಡಿ ಹೊಟೇಲ್‌ಗಲಲ್ಲಿಯೇ ಆಹಾರ ಸೇವಿಸಲು ಗ್ರಾಹಕರಿಗೆ ಅವಕಾಶ ನೀಡಬೇಕು. ಇದಕ್ಕೆ ಅಗತ್ಯ ಮುನ್ನೆಚ್ಚರಿಕೆ […]

Advertisement

Wordpress Social Share Plugin powered by Ultimatelysocial