ಅಬಕಾರಿ ಇಲಾಖೆಯಲ್ಲಿ ಸ್ಪೋಟಗೊಂಡ ಕೊರೊನಾ

ಬೆಂಗಳೂರು ಗ್ರಾಮಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಅಬಕಾರಿ ಇಲಾಖೆಯಲ್ಲಿ ಆರು ಮಂದಿ ನೌಕರರಿಗೆ  ಕೊರೊನಾ  ಪಾಸಿಟಿವ್  ದೃಢಪಟ್ಟಿದೆ. ಈ ಹಿನ್ನೆಲೆ  ಬಾರ್ ಮಾಲೀಕರು ಮತ್ತು ಅಲ್ಲಿನ ಸಿಬ್ಬಂದಿ ಆತಂಕಕ್ಕೀಡಾಗಿದ್ದಾರೆ. ಲಾಕ್‌ಡೌನ್‌ಗೂ ಮುನ್ನ  ನೆಲಮಂಗಲದ ಬಾರ್‌ಗಳಿಗೆ ಭೇಟಿ ಕೊಟ್ಟಿದ್ದ ಅಧಿಕಾರಿಗಳು ಮಾರಾಟದ ಲೆಕ್ಕ ಪಡೆದು ಅಂಗಡಿ ಸೀಲ್‌ ಮಾಡಿ  ಬಂದಿದ್ದರು. ಇದರಿಂದ ಬಾರ್‌ಗಳ ಮಾಲೀಕರು ಹಾಗೂ ಸಿಬ್ಬಂದಿಗಳಲ್ಲಿ ಭಯ ಶುರುವಾಗಿದೆ, ನೆನ್ನೆ ಮೂರು ಜನರಲ್ಲಿ ಸೋಂಕು ದೃಢಪಟ್ಟಿತ್ತು  ಒಟ್ಟು ಒಂಬತ್ತು ಜನರಲ್ಲಿ ಸೊಂಕು  ಪತ್ತೆಯಾಗಿದೆ.

 

Please follow and like us:

Leave a Reply

Your email address will not be published. Required fields are marked *

Next Post

ನಿರಂತರ ಮಳೆಯಿಂದ ಕುಸಿದು ಬಿದ್ದಿರುವ ಮನೆಗಳು

Sat Jul 18 , 2020
ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಮನೆಗಳು ಕುಸಿದು ಬಿದ್ದಿರುವ ಘಟನೆ ದೇವದುರ್ಗ ತಾಲ್ಲೂಕಿನ ಬುಂಕಲದೊಡ್ಡಿ ಗ್ರಾಮದಲ್ಲಿ ನಡೆದಿದೆ. ಬೀಮಶೇಪ್ಪ ಉಳಕಳ್ಳಿ ಎಂಬುವರರ ಮನೆ ಕುಸಿದು ಬಿದ್ದಿದ್ದು,ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಹಳೆಯ ಮನೆಯಾಗಿರುವುದರಿಂದ ನಿರಂತರ ಮಳೆಗೆ ಈ ಅನಾಹುತ ಸಂಭವಿಸಿದೆ ಎಂದು ತಿಳಿದು ಬಂದಿದ್ದು ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಕುಸಿದು ಬಿದ್ದಿರುವ ಮನೆಗಳನ್ನು ಪರಿಶೀಲನೆ ಮಾಡಬೇಕಿದೆ. ಇಂದಿಗೂ ಬಹುತೇಕ ಹಳೆಯದಾದ ಮನೆಗಳಲ್ಲಿ ವಾಸ ಮಾಡುತ್ತಿರುವ […]

Advertisement

Wordpress Social Share Plugin powered by Ultimatelysocial