ಏಕಾ ಏಕಿಯಾಗಿ  ಸ್ಥಳಕ್ಕೆ ಭೇಟಿ ನೀಡಿದ ತಾಲ್ಲೂಕು ದಂಡಾಧಿಕಾರಿ

ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಕವಿತಾಳ್ ಪಟ್ಟಣದ ನಗರದಲ್ಲಿ 3 ನೇ ಹಂತದ   ಕಾಮಗಾರಿ ಪ್ರಾರಂಭವಾಗಿ ಒಂದು ವಾರ ಕಳೆದುಹೋಗಿದೆ. ಏಕಾ ಏಕಿಯಾಗಿ  ಸ್ಥಳಕ್ಕೆ ತಾಲ್ಲೂಕು ದಂಡಾಧಿಕಾರಿಗಳು  ಕಾಮಗಾರಿ ನಡೆಯುತ್ತಿರುವ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಮತ್ತು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದ್ದಾರೆ.  ಇನ್ನೂ ಮಳೆಗಾಲದಲ್ಲಿ ಕಾಮಗಾರಿ ಪ್ರಾರಂಭ ಮಾಡಿರುವುದರಿಂದ, ವಾಸ ಮಾಡಲು ಮನೆ ಇಲ್ಲದಂತಾಗಿದೆ.  ಇನ್ನು ವಿದ್ಯುತ್ ಸಂಪರ್ಕವೂ ಇಲ್ಲದೆ ಕತ್ತಲಲ್ಲಿ  ಜೀವನ ಮಾಡುವ ದುಸ್ಥಿತಿ ಎದುರಾಗಿದೆ.  ಎಂದು ಸಾರ್ವಜನಿಕರು ತಮ್ಮ ಅಳಲನ್ನು ಅವರ ಮುಂದೆ ಹೇಳಿ ಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ತಾಲ್ಲೂಕು ದಂಡಾಧಿಕಾರಿಯಾದ ಶ್ರುತಿಯವರು ಸಾರ್ವಜನಿಕರ ಒತ್ತಾಯದ ಮೇರೆಗೆ ಸಾರ್ವಜನಿಕರ ಹಿತ ದೃಷ್ಟಿಯಿಂದ ಕಾಮಗಾರಿಯು ನಡೆಯುತ್ತಿದೆ. ಆದಷ್ಟೂ ಬೇಗ ತ್ವರಿತವಾಗಿ ಕಾಮಗಾರಿಯನ್ನು ಮುಗಿಸಿಕೊಡುವಂತೆ  ಸೂಚಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಅವ್ಯಾಹತವಾಗಿ ಸಾಗಿದೆ ಅಕ್ರಮ ಮರಳು ಸಾಗಾಣಿಕೆ

Thu Jul 30 , 2020
ಪಕ್ಕದ ಮಹಾರಾಷ್ಟçಕ್ಕೆ ರಾಜ್ಯದ ಮರಳಿಗೆ ವ್ಯಾಪಕ ಬೇಡಿಕೆ ಇದ್ದು. ಈ ಬೇಡಿಕೆ ಪೊರ್ಣಗೂಳಿಸಲು ರಾಜ್ಯದ ಗಡಿ ಜಿಲ್ಲೆಯಿಂದ ಅವ್ಯಾಹತವಾಗಿ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದಾರೆ. ಈ ಅಕ್ರಮದ ಕುರಿತು ಪೊಲೀಸ್ ಅಧಿಕಾರಿಗಳು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಜಾಣ ಕುರುಡು ಪ್ರದರ್ಶನ ಮಾಡುತ್ತಿದಾರೆ. ಅಧಿಕಾರಿಗಳ ಈ ಧೋರಣೆಯ ವಿರುದ್ಧ ಗಡಿ ಜಿಲ್ಲೆಯ ಜನರು ವ್ಯಾಪಕ ಕೀಡಿಕಾರುತಿದಾರೆ. ಅಕ್ರಮ ಮರಳುಗಾರಿಕೆಯಿಂದ ಜಿಲ್ಲೆಯ ಎಲ್ಲಾ ರಸ್ತೆಗಳು ಭಾಗಶಃ ಹಾಳಾಗಿದೆ ಸಂಪೊರ್ಣ […]

Advertisement

Wordpress Social Share Plugin powered by Ultimatelysocial