ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನಲ್ಲಿ ನಾಗ ಬಸವ ಪಂಚಮಿ ಹಿನ್ನಲೆಯಲ್ಲಿ ಮೂಢನಂಬಿಕೆ ಹೋಗಲಾಡಿಸುವ ಸಲುವಾಗಿ ಧೂಪತಮಹಾಗಾಂವ ಗ್ರಾ.ಪಂ ಸಹಯೋಗದೊಂದಿಗೆ ಗ್ರಾಮದ ಮುಂಖಡರು ಸುಮಾರು 300 ಲೀಟರ್ ನಂದಿನಿ ಹಾಲಿನ ಪ್ಯಾಕೇಟಗಳನ್ನು ಅಪೌಷ್ಟಿಕತೆ ಕಡಿಮೇ ಇದ್ದ ಕುಂಟುಬಗಳಿಗೆ ಮತ್ತು ದುರ್ಬಲ ವರ್ಗದವರಿಗೆ , ವಿಕಲಚೇತನರಿಗೆ ವಿತರಣೆ ಮಾಡಲಾಗಿದೆ.
ಔರಾದ್ ತಾಲ್ಲೂಕಿನಲ್ಲಿ ಧೂಪತಮಹಾಗಾಂವ ಗ್ರಾಮದಲ್ಲಿ ವಿತರಣೆ
Please follow and like us: