ಔರಾದ್ ತಾಲ್ಲೂಕಿನಲ್ಲಿ ಧೂಪತಮಹಾಗಾಂವ ಗ್ರಾಮದಲ್ಲಿ ವಿತರಣೆ

ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನಲ್ಲಿ ನಾಗ ಬಸವ ಪಂಚಮಿ ಹಿನ್ನಲೆಯಲ್ಲಿ ಮೂಢನಂಬಿಕೆ ಹೋಗಲಾಡಿಸುವ ಸಲುವಾಗಿ ಧೂಪತಮಹಾಗಾಂವ  ಗ್ರಾ.ಪಂ ಸಹಯೋಗದೊಂದಿಗೆ ಗ್ರಾಮದ ಮುಂಖಡರು ಸುಮಾರು 300 ಲೀಟರ್ ನಂದಿನಿ ಹಾಲಿನ ಪ್ಯಾಕೇಟಗಳನ್ನು ಅಪೌಷ್ಟಿಕತೆ ಕಡಿಮೇ ಇದ್ದ ಕುಂಟುಬಗಳಿಗೆ ಮತ್ತು ದುರ್ಬಲ ವರ್ಗದವರಿಗೆ , ವಿಕಲಚೇತನರಿಗೆ  ವಿತರಣೆ ಮಾಡಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಬಳ್ಳಾರಿಯಲ್ಲಿ ಹೆಚ್ಚಿದ ಕೊರೊನಾ ಪ್ರಕರಣಗಳು

Sun Jul 26 , 2020
ಬಳ್ಳಾರಿಯ ಜನರನ್ನ ಕೊರೊನಾ ಬಿಟ್ಟು ಬಿಡದೆ ಕಾಡುತ್ತಿದೆ ಇದರ ನಡುವೆ ಅರಣ್ಯ ಸಚಿವ ಹೊಸಪೇಟೆ ಶಾಸಕ ಹಾಗೂ ಬಳ್ಳಾರಿ ಜಿಲ್ಲೆ ಕೋವಿಡ್ ಉಸ್ತುವಾರಿಯಾಗಿರುವ ಆನಂದ್ ಸಿಂಗ್‌ಗು ಸಹ ಕೊರೊನಾ ಧೃಢಪಟ್ಟಿದೆ. ಜನರ ನಡುವೆ ಹೆಚ್ಚಾಗಿ ಇದ್ದದ್ದರಿಂದ ಕೋವಿಡ್ ಪರೀಕ್ಷೆ ಅವರು ಒಳಪಟ್ಟಿದ್ರು ಅವರಿಗೆ ಕೊರೊನಾ ಇರುವುದು ಧೃಢಪಟ್ಟಿದೆ. ಸದ್ಯ ಅವರು ಮ,ನೆಯಲ್ಲಿಯೇ ಚಿಕಿತ್ಸೆಯನ್ನ ಮುಂದುವರೆಸಿದ್ದಾರೆ. ಸಚಿವರು ಆರೋಗ್ಯವಾಗಿದ್ದಾರೆ. ಅವರಿಗೆ ಕೊರೋನಾ ಸೋಂಕು ತಗುಲಿರುವುದು ನಿಜ. ಅವರು ಸ್ವಯಂಪ್ರೇರಿತರಾಗಿ ಕೊರೋನಾ ಪರೀಕ್ಷೆಗೆ […]

Advertisement

Wordpress Social Share Plugin powered by Ultimatelysocial