ಬಳ್ಳಾರಿಯ ಜನರನ್ನ ಕೊರೊನಾ ಬಿಟ್ಟು ಬಿಡದೆ ಕಾಡುತ್ತಿದೆ ಇದರ ನಡುವೆ ಅರಣ್ಯ ಸಚಿವ ಹೊಸಪೇಟೆ ಶಾಸಕ ಹಾಗೂ ಬಳ್ಳಾರಿ ಜಿಲ್ಲೆ ಕೋವಿಡ್ ಉಸ್ತುವಾರಿಯಾಗಿರುವ ಆನಂದ್ ಸಿಂಗ್ಗು ಸಹ ಕೊರೊನಾ ಧೃಢಪಟ್ಟಿದೆ. ಜನರ ನಡುವೆ ಹೆಚ್ಚಾಗಿ ಇದ್ದದ್ದರಿಂದ ಕೋವಿಡ್ ಪರೀಕ್ಷೆ ಅವರು ಒಳಪಟ್ಟಿದ್ರು ಅವರಿಗೆ ಕೊರೊನಾ ಇರುವುದು ಧೃಢಪಟ್ಟಿದೆ. ಸದ್ಯ ಅವರು ಮ,ನೆಯಲ್ಲಿಯೇ ಚಿಕಿತ್ಸೆಯನ್ನ ಮುಂದುವರೆಸಿದ್ದಾರೆ. ಸಚಿವರು ಆರೋಗ್ಯವಾಗಿದ್ದಾರೆ. ಅವರಿಗೆ ಕೊರೋನಾ ಸೋಂಕು ತಗುಲಿರುವುದು ನಿಜ. ಅವರು ಸ್ವಯಂಪ್ರೇರಿತರಾಗಿ ಕೊರೋನಾ ಪರೀಕ್ಷೆಗೆ ಒಳಗಾಗಿದ್ದರೆಂದು ಕುಟುಂಬ ಮೂಲಗಳು ಹೇಳಿದೆ
ಬಳ್ಳಾರಿಯಲ್ಲಿ ಹೆಚ್ಚಿದ ಕೊರೊನಾ ಪ್ರಕರಣಗಳು
Please follow and like us: