ಬಳ್ಳಾರಿಯಲ್ಲಿ ಹೆಚ್ಚಿದ ಕೊರೊನಾ ಪ್ರಕರಣಗಳು

ಬಳ್ಳಾರಿಯ ಜನರನ್ನ ಕೊರೊನಾ ಬಿಟ್ಟು ಬಿಡದೆ ಕಾಡುತ್ತಿದೆ ಇದರ ನಡುವೆ ಅರಣ್ಯ ಸಚಿವ ಹೊಸಪೇಟೆ ಶಾಸಕ ಹಾಗೂ ಬಳ್ಳಾರಿ ಜಿಲ್ಲೆ ಕೋವಿಡ್ ಉಸ್ತುವಾರಿಯಾಗಿರುವ ಆನಂದ್ ಸಿಂಗ್‌ಗು ಸಹ ಕೊರೊನಾ ಧೃಢಪಟ್ಟಿದೆ. ಜನರ ನಡುವೆ ಹೆಚ್ಚಾಗಿ ಇದ್ದದ್ದರಿಂದ ಕೋವಿಡ್ ಪರೀಕ್ಷೆ ಅವರು ಒಳಪಟ್ಟಿದ್ರು ಅವರಿಗೆ ಕೊರೊನಾ ಇರುವುದು ಧೃಢಪಟ್ಟಿದೆ. ಸದ್ಯ ಅವರು ಮ,ನೆಯಲ್ಲಿಯೇ ಚಿಕಿತ್ಸೆಯನ್ನ ಮುಂದುವರೆಸಿದ್ದಾರೆ. ಸಚಿವರು ಆರೋಗ್ಯವಾಗಿದ್ದಾರೆ. ಅವರಿಗೆ ಕೊರೋನಾ ಸೋಂಕು ತಗುಲಿರುವುದು ನಿಜ. ಅವರು ಸ್ವಯಂಪ್ರೇರಿತರಾಗಿ ಕೊರೋನಾ ಪರೀಕ್ಷೆಗೆ ಒಳಗಾಗಿದ್ದರೆಂದು ಕುಟುಂಬ ಮೂಲಗಳು ಹೇಳಿದೆ

Please follow and like us:

Leave a Reply

Your email address will not be published. Required fields are marked *

Next Post

ದೇವದುರ್ಗ ವತಿಯಿಂದ ಮಾಜಿ ಸೈನಿಕರಿಗೆ ಸನ್ಮಾನ

Sun Jul 26 , 2020
ದೇವದುರ್ಗ ಸರ್ಕಾರಿ ಪ್ರಥಮ ದಾರ್ಜೆ ಕಾಲೇಜು ಆವರಣದಲ್ಲಿ ಕಾರ್ಗಿಲ್ ದಿವಸ್ ಆಚರಿಸಲಾಯಿತ್ತು. ಕಾರ್ಗಿಲ್ ದಿವಸ್ ಸವಿ ನೆನಪಿಗಾಗಿ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ವೀರ ಯೋಧರಿಗೆ ದೇವದುರ್ಗದ ಯುವಾ ಬ್ರಿಗೇಡ್ ಮತ್ತು ಯುವಾ ಮಿತ್ರರ ವೇದಿಕೆ  ವತಿಯಿಂದ ಸನ್ಮಾನ ಮಾಡಲಾಯಿತ್ತು, ನಂತರ ಗಿಡ ನೆಟ್ಟು ಮೈದಾನದ ಸ್ವಚ್ಚತೆ ಮಾಡುವುದರ ಮೂಲಕ ಆಚರಿಸಲಾಯಿತು. Please follow and like us:

Advertisement

Wordpress Social Share Plugin powered by Ultimatelysocial