ದೇವದುರ್ಗ ವತಿಯಿಂದ ಮಾಜಿ ಸೈನಿಕರಿಗೆ ಸನ್ಮಾನ

ದೇವದುರ್ಗ ಸರ್ಕಾರಿ ಪ್ರಥಮ ದಾರ್ಜೆ ಕಾಲೇಜು ಆವರಣದಲ್ಲಿ ಕಾರ್ಗಿಲ್ ದಿವಸ್ ಆಚರಿಸಲಾಯಿತ್ತು. ಕಾರ್ಗಿಲ್ ದಿವಸ್ ಸವಿ ನೆನಪಿಗಾಗಿ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ವೀರ ಯೋಧರಿಗೆ ದೇವದುರ್ಗದ ಯುವಾ ಬ್ರಿಗೇಡ್ ಮತ್ತು ಯುವಾ ಮಿತ್ರರ ವೇದಿಕೆ  ವತಿಯಿಂದ ಸನ್ಮಾನ ಮಾಡಲಾಯಿತ್ತು, ನಂತರ ಗಿಡ ನೆಟ್ಟು ಮೈದಾನದ ಸ್ವಚ್ಚತೆ ಮಾಡುವುದರ ಮೂಲಕ ಆಚರಿಸಲಾಯಿತು.

Please follow and like us:

Leave a Reply

Your email address will not be published. Required fields are marked *

Next Post

ಹೊಳೆನರಸೀಪುರದ ಪ್ರಮುಖ ವ್ಯಾಪಾರ ವಹಿವಾಟು ಬಂದ್

Sun Jul 26 , 2020
ಹೊಳೆನರಸೀಪುರದ ಪ್ರಮುಖ ವ್ಯಾಪಾರ ವಹಿವಾಟು ನಡೆಯುವ ಪೇಟೆ ಮುಖ್ಯ ರಸ್ತೆಯನ್ನು 14 ದಿನಗಳ ವರೆಗೆ ಸುಮಾರು ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ, ಸುಭಾಷ್ ಚೌಕದಿಂದ, ಚೆನ್ನಾಂಬಿಕ ಸರ್ಕಲ್ ವರೆಗೆ ಸೀಲ್ ಡೌನ್ ಮಾಡಿ, ನಿರ್ಬಂಧಿತ ಪ್ರದೇಶವೆಂದು ಘೋಷಣೆ ಮಾಡಲಾಯಿತು, 14 ದಿನಗಳ ಕಾಲ ಯಾರು ಒಳಗೆ ಬರುವಂತಿಲ್ಲ ಮತ್ತು ಹೊರಗೆ ಹೋಗುವಂತಿಲ್ಲ, ಮೆಡಿಕಲ್ ಶಾಪ್ ಗಳು ಮಾತ್ರ ತೆರೆಯಲು ಅವಕಾಶವನ್ನು ನೀಡಲಾಗುತ್ತದೆ. ಎಂದು ತಿಳಿಸಲಾಯಿತು ಪ್ರತಿಯೊಂದು ಮನೆ ಮನೆಗೂ ಪುರಸಭೆ ವತಿಯಿಂದ […]

Advertisement

Wordpress Social Share Plugin powered by Ultimatelysocial