ಕಮಿಷನರ್‌ಗೂ ಬಿಡದ ಮಹಾಮಾರಿ

ಯಾರಾನ್ನು ಬಿಡ್ತಾಯಿಲ್ಲ ಮಹಾಮಾರಿ ಕೊರೋನಾ ವೈರಸ್….ಹೌದು ಕೆಲ ದಿನಗಳ ಹಿಂದೆಯಷ್ಟೆ ಚಿಕ್ಕಬಳ್ಳಾಪುರದ ತಾಲೂಕು ಕಛೇರಿಗೆ ವಕ್ಕರಿಸಿದ್ದ ಮಹಾಮಾರಿ ಕಮಿಷನರ್‌ಗು ತಗುಲಿತ್ತು , ಆದರೆ ಈಗ ನಗರ ಆಯುಕ್ತರ ಕಛೇರಿಗೂ ಲಗ್ಗೆಯಿಟ್ಟಿದೆ. ಆದ ಕಾರಣ ಕಛೇರಿಯನ್ನ ಸೀಲ್‌ಡೌನ್ ಮಾಡಿ ಸ್ಯಾನಿಟೈಸ್ ಮಾಡಿಸಲಾಗುತ್ತಿದೆ. ಆದರೆ ಕಛೇರಿಗೆ ಬಂದಿದ್ದ ಜನರು ಈಗ ಆತಂಕದಲ್ಲಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ದೇಶದಲ್ಲಿ ಕೊರೊನಾ ಆರ್ಭಟ

Sat Jul 11 , 2020
ದೇಶದಲ್ಲಿ ಕೊರೊನಾ ಆರ್ಭಟ ಮುಂದುವರೆದಿದ್ದು, ಸೋಂಕಿತರ ಸಂಖ್ಯೆ 8 ಲಕ್ಷ ಗಡಿ ದಾಟಿದೆ.  ಒಂದೇ ದಿನದಲ್ಲಿ 27,114 ಮಂದಿಯಲ್ಲಿ ವೈರಸ್ ಪತ್ತೆಯಾಗಿದ್ದು, ಒಟ್ಟು ದೇಶದಲ್ಲಿ ಸೋಂಕಿತರ ಸಂಖ್ಯೆ 8,20,916ಕ್ಕೆ ಏರಿಕೆಯಾಗಿದೆ. 24 ಗಂಟೆಯಲ್ಲಿ 519 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ, ಮೃತರ ಸಂಖ್ಯೆ 22,123ಕ್ಕೆ ಏರಿಕೆಯಾಗಿದೆ. ಇನ್ನು 8,20,916 ಮಂದಿ ಸೋಂಕಿತರ ಪೈಕಿ 5,15,386 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ 2,83,407 ಮಂದಿ ಸೋಂಕಿನಿಂದ ವಿವಿಧ ಆಸ್ಪತ್ರೆಯಲ್ಲಿ […]

Advertisement

Wordpress Social Share Plugin powered by Ultimatelysocial