ಕೆಎಸ್‌ಆರ್‌ಟಿಸಿ ನೌಕರರಿಗೆ ಬಿಗ್ ಶಾಕ್

ಕೆಎಸ್‌ಆರ್‌ಟಿಸಿ ನೌಕರರಿಗೆ ಹೆಚ್ಚಿಸಬೇಕಾಗಿದ್ದ ತುಟ್ಟಿಭತ್ಯೆ ಹೆಚ್ಚಳವನ್ನ ಕೆಎಸ್‌ಆರ್‌ಟಿಸಿ ಆಡಳಿತ ಮಂಡಳಿ ತಡೆಹಿಡಿದಿದೆ. ಪ್ರತಿ ವರ್ಷದಂತೆ ಈ ವರ್ಷವು ಸಹ ನೌಕರರ ಭತ್ಯೆಯನ್ನ ಹೆಚ್ಚಿಸಬೇಕಾಗಿತ್ತು ಆದರೆ ಕೊರೊನಾ ಕಾರಣದಿಂದಾಗಿ ಈಗಾಗಲೇ ನಷ್ಟದಲ್ಲಿರುವ ಕೆಎಸ್‌ಆರ್‌ಟಿಸಿ ಭತ್ಯೆಯನ್ನ ಹೆಚ್ಚಿಸಲಾಗುವುದಿಲ್ಲಮತ್ತು ೨೦೨೧ರ ಜನವರಿಯಲ್ಲಿ ಹೆಚ್ಚಿಸಬೇಕಾಗಿದ್ದ ತುಟ್ಟಿಭತ್ಯೆ ದರವನ್ನು ತಡೆಹಿಡಿಯಲಾಗಿದೆ ಎಂದು ಸ್ಪಷ್ಟನೆಯನ್ನ ನೀಡಿದೆ.

Please follow and like us:

Leave a Reply

Your email address will not be published. Required fields are marked *

Next Post

ಕನ್ನಡದ ಹಿರಿಯ ಪೋಷಕ ನಟ ನಿಧನ

Sat Jul 18 , 2020
ಕನ್ನಡದ  ಹಿರಿಯ  ಪೋಷಕ  ನಟ  ಹುಲಿವಾನ್  ಗಂಗಾಧರಯ್ಯ (70)  ನಿನ್ನೆ ರಾತ್ರಿ  ಬೆಂಗಳೂರಿನ  ಖಾಸಗಿ ಆಸ್ಪತ್ರೆಯಲ್ಲಿ  ನಿಧನರಾಗಿದ್ದಾರೆ. ಅವರಿಗೆ  ಕೊರೊನಾ  ಪಾಸಿಟಿವ್ ​ ದೃಢಪಟ್ಟು, ಚಿಕಿತ್ಸೆ ಪಡೆಯುತ್ತಿದ್ದರು. ಕಿರುತೆರೆಯ  ಪ್ರೇಮಲೋಕ  ಧಾರವಾಹಿಯಲ್ಲಿ  ಅವರು  ನಟಿಸ್ತಾ ಇದ್ದರು. ಇತ್ತೀಚೆಗೆ  ಧಾರಾವಾಹಿಯ  ಶೂಟಿಂಗ್​ನಲ್ಲೂ  ಅವರು  ಭಾಗಿಯಾಗಿದ್ದರು. ಹಲವಾರು  ಸಿನಿಮಾ, ಧಾರವಾಹಿಗಳಲ್ಲಿ  ಪೋಷಕ  ಪಾತ್ರಗಳಲ್ಲಿ  ನಟಿಸಿ ತಮ್ಮದೇ  ಆದ  ಛಾಪು  ಮೂಡಿಸಿದ್ದರು. ರಂಗಭೂಮಿ, ಸಿನಿಮಾ, ಧಾರಾವಾಹಿ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದ ಹುಲಿವನ ಗಂಗಾಧರ್ ತೆಂಗುಬೆಳೆಗಾರರೂ ಆಗಿದ್ದರು. […]

Advertisement

Wordpress Social Share Plugin powered by Ultimatelysocial