ಕೊರೊನಾ ಅಟ್ಟಹಾಸಕ್ಕೆ ಮತ್ತೊಂದು ಬಲಿ

ಕೊರೊನಾ ಅಟ್ಟಹಾಸಕ್ಕೆ ಚಿಕೋಡಿ ಗ್ರಾಮದಲ್ಲಿ ಮತ್ತೊಂದು ಬಲಿಯಾಗಿದೆ. ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ೨೭ವರ್ಷದ ಯುವಕ ಕೊರೊನಾ ಸೋಂಕಿನಿAದ ಮೃತು ಪಟ್ಟಿದ್ದಾರೆ. ಕೊರೊನಾ ಸೋಂಕಿನಿAದ ಒರ್ವ ಮೃತ ಪಟ್ಟ ಹಿನ್ನಲೆ ಮೃತ ವ್ಯಕ್ತಿ ವಾಸವಾಗಿದ್ದ ಸ್ಥಳವನ್ನು ಸೀಲ್ ಡೌನ್ ಮಾಡಲಾಗಿದೆ. ಪಟ್ಟಣದ ಮುಖ್ಯಧಿಕಾರಿ ಎಸ್.ಜಿ ಪೂಜಾರಿ ಸೀಲ್ ಡೌನ್ ಕೂರಿತು ಮಾಹಿತಿ ನೀಡಿದ್ದಾರೆ. ಕೊರೊನಾದಿಂದ ರಾಯಬಾಗ ತಾಲೂಕಿನ ಜನರು ಭಯಭೀತರಾಗಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಬದಲಾಯ್ತು ದೀಪಿಕಾ ಪಡುಕೋಣೆ ಹೆಸರು

Tue Jul 14 , 2020
ಸಿನಿಮಾರಂಗಕ್ಕೆ ಬರುವ ದೃಷ್ಟಿಯಿಂದ ಅನೇಕ ಕಲಾವಿದರು ಮೂಲ ಹೆಸರನ್ನು ಬದಿಗಿಟ್ಟು, ಹೊಸ ಹೆಸರಿನೊಂದಿಗೆ ಗುರುತಿಸಿಕೊಳ್ಳುತ್ತಾರೆ. ಅದೇ ರೀತಿ ಈಗಾಗಲೇ ಹಾಗೆ ಹೆಸರು ಬದಲಿಸಿಕೊಂಡು ಸಿನಿಮಾ ಇಂಡಸ್ಟ್ರಿಯಲ್ಲಿ ಖ್ಯಾತನಾಮ ಹೆಸರು ಮಾಡಿದ್ದಾರೆ. ಅದೇ ರೀತಿ ಇದೀಗ ನಟಿ ದೀಪಿಕಾ ಪಡುಕೋಣೆ ಹೆಸರಿನ ವಿಚಾರವಾಗಿ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಹಾಗಂತ ಅವರೇನು ತಮ್ಮ ಮೂಲ ಹೆಸರನ್ನೇನು ಬದಲಾಯಿಸಿಕೊಂಡಿಲ್ಲ. ಬದಲಿಗೆ ‘ಕಾಕ್ಟೈಲ್’ ಸಲುವಾಗಿ ಬದಲಾಯಿಸಿಕೊಂಡಿದ್ದಾರೆ. ಹೌದು, ಹೋಮಿ ಅದಜಾನಿಯಾ ನರ‍್ದೇಶನದಲ್ಲಿ ೨೦೧೨ರ ಜುಲೈ೧೩ಕ್ಕೆ ಕಾಕ್ಟೈಲ್ […]

Advertisement

Wordpress Social Share Plugin powered by Ultimatelysocial